81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಕಾರ್ಯಕ್ರಮ(ಸಂಗ್ರಹ ಚಿತ್ರ) 
ಸುದ್ದಿ-ಸಮಾಚಾರ

ಸಾಹಿತ್ಯ ಸಮ್ಮೇಳನದಲ್ಲಿ ಇಂದು

ಸಮಯ - ಬೆ. 8
-ರಾಷ್ಟ್ರಧ್ವಜಾರೋಹಣ

ಎಚ್.ಸಿ. ಮಹಾದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

-ಪರಿಷತ್ತಿನ ಧ್ವಜಾರೋಹಣ
ಪುಂಡಲೀಕ ಹಾಲಂಬಿ, ಕಸಾಪ ರಾಜ್ಯಾಧ್ಯಕ್ಷ

-ನಾಡ ಧ್ವಜಾರೋಹಣ
ಜನಾರ್ಧನ, ಜಿಲ್ಲಾ ಕಸಾಪ ಅಧ್ಯಕ್ಷ

ಸಮಯ ಬೆ. 10.30
-ಸಮ್ಮೇಳನ ಉದ್ಘಾಟನೆ
ಸಿದ್ದರಾಮಯ್ಯ, ಮುಖ್ಯಮಂತ್ರಿ
-ಗೋಷ್ಠಿಗಳು

ಮ.2-30ರಿಂದ 4-30
ಸಂವಿಧಾನ-ರಾಜ್ಯ ಭಾಷಾ ನೀತಿ
ಅಧ್ಯಕ್ಷತೆ: ಹೇಮಲತಾ ಮಹಿಷಿ,
ವಿಷಯ: ರಾಜ್ಯಭಾಷಾ ಉಳಿವು

- ಆಡಳಿತ ನೀತಿ
ಮಂಡನೆ: ನ್ಯಾಯಮೂರ್ತಿ ಅರಳಿ ನಾಗರಾಜ್
ವಿಷಯ: ಶಿಕ್ಷಣದ ಉದ್ಯಮೀಕರಣ

-ರಾಜ್ಯ ಭಾಷೆಯ ಉಳಿವು
ಮಂಡನೆ: ಡಾ. ವಿ.ಪಿ. ನಿರಂಜನಾರಾಧ್ಯ
ವಿಷಯ: ರಾಜ್ಯ ಭಾಷೆ-ಸ್ವರೂಪ-ಉದ್ದೇಶ
ಮಂಡನೆ: ಅರವಿಂದ ಚೊಕ್ಕಾಡಿ.

ಸ.4-30ರಿಂದ 6
-ಕನ್ನಡ ಬದುಕು- ಚಳವಳಿಗಳು
ಅಧ್ಯಕ್ಷತೆ: ಡಾ.ಕೆ.ಮರುಳಸಿದಟಛಿಪ್ಪ
ವಿಷಯ: ಸಾಹಿತ್ಯ ಭಾಷೆ, ಸಂಸ್ಕೃತಿ-ಚಳವಳಿಗಳು
ಮಂಡನೆ: ಡಾ. ಮಲ್ಲಿಕಾ ಘಂಟಿ
ವಿಷಯ: ಸಾಮಾಜಿಕ ಚಳವಳಿಗಳು
ಮಂಡನೆ:ಡಾ.ನಟರಾಜ ಹುಳಿಯಾರ್
-ಸಮ್ಮೇಳನಾಧ್ಯಕ್ಷರ ಕಾವ್ಯಗಾಯನ

ಸ.6 ರಿಂದ 7
ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ತಂಡ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT