ಶಶಾಂಕ್ ಮನೋಹರ್ 
ಕ್ರೀಡೆ

ನಾನೇನು ಜ್ಯೋತಿಷಿಯೇ: ಶಶಾಂಕ್ ಮನೋಹರ್

ಬಹು ಚರ್ಚಿತ ಭಾರತ ಮತ್ತು ಪಾಕಿಸ್ತಾ ನ ನಡುವಣದ ಕ್ರಿಕೆಟ್ ಸರಣಿ ಇಂಥ ದಿನವೇ ನಡೆಯುತ್ತದೆ ಎಂದು ಮುಂತಿಳಿಸಲು ತಾನೇನೂ ಜ್ಯೋತಿಷಿಯೇ ಎಂದು ಬಿಸಿಸಿಐ...

ನವದೆಹಲಿ: ಬಹು ಚರ್ಚಿತ ಭಾರತ ಮತ್ತು ಪಾಕಿಸ್ತಾ ನ ನಡುವಣದ ಕ್ರಿಕೆಟ್ ಸರಣಿ ಇಂಥ ದಿನವೇ ನಡೆಯುತ್ತದೆ ಎಂದು ಮುಂತಿಳಿಸಲು ತಾನೇನೂ ಜ್ಯೋತಿಷಿಯೇ ಎಂದು ಬಿಸಿಸಿಐ
ಅಧ್ಯಕ್ಷ ಶಶಾಂಕ್ ಮನೋಹರ್ ಪ್ರತಿಕ್ರಿಯಿಸಿದ್ದಾರೆ. 2 ನೂತನ ಐಪಿಎಲ್ ತಂಡಗಳ ಸೇರ್ಪಡೆ ಸಂದರ್ಭದಲ್ಲಿ ಮಾತ ನಾಡಿದ ಅವರು, ``ಸರಣಿ ನಡೆಯುವ ತಾಣ, ಪ್ರಸಾರದ ಸಂಗತಿಗಳನ್ನು ಕುರಿತು ಪಾಕಿಸ್ತಾನ ನಿರ್ಧರಿಸಲಿದೆ. ಏಕೆಂದರೆ ಇದು ಅವರ ಸರಣಿ. ದ್ವಿಪಕ್ಷೀಯ ಸರಣಿಗಂತೂ ನಮ್ಮ ಕಡೆಯಿಂದ ಒಪ್ಪಿಗೆ ಸಿಕ್ಕಿದೆ. ಆದರೆ, ಸರ್ಕಾರ ಈ ಕುರಿತು ಏನು ನಿರ್ಧಾರ ತಳೆಯುತ್ತದೆ ಎಂಬುದನ್ನು ಗ್ರಹಿಸಲು ನಾನು ಜ್ಯೋತಿಷಿಯೂ ಅಲ್ಲ ಎಂದು ಶಶಾಂಕ್ ಅತೀವ ಜಾಣ್ಮೆಯಿಂದ ಉತ್ತರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT