ಶ್ರೀಶಾಂತ್ 
ಕ್ರೀಡೆ

ತಿಹಾರ್ ಜೈಲಿನಲ್ಲಿದ್ದಾಗ ಶ್ರೀಶಾಂತ್ ಹತ್ಯೆಗೆ ಯತ್ನ?

ಐಪಿಎಲ್ ಪಂದ್ಯ ಬೆಟ್ಟಿಂಗ್ ಹಗರಣದಲ್ಲಿ ಭಾಗಿಯಾಗಿದ್ದು ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿ ಇದೀಗ ತಿಹಾರ್ ಜೈಲಿನಲ್ಲಿರುವ ಬೌಲರ್...

ಕೊಚ್ಚಿ: ಐಪಿಎಲ್ ಪಂದ್ಯ ಬೆಟ್ಟಿಂಗ್ ಹಗರಣದಲ್ಲಿ ಭಾಗಿಯಾಗಿದ್ದು ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿರುವ  ಫಾಸ್ಟ್ ಬೌಲರ್ ಶ್ರೀಶಾಂತ್ ಮೇಲೆ ತಿಹಾರ್ ಜೈಲಿನಲ್ಲಿ ಹತ್ಯೆಗೆ ಯತ್ನ ನಡೆದಿದೆ ಎಂದು ಶ್ರೀಶಾಂತ್‌ರ ಭಾವ ಮಧು ಬಾಲಕೃಷ್ಣನ್ ದೂರಿದ್ದಾರೆ.

ಶ್ರೀಶಾಂತ್  ತಿಹಾರ್ ಜೈಲಿನಲ್ಲಿದ್ದಾಗ  ಒಬ್ಬ ಗೂಂಡಾ  ಮಾರಕಾಸ್ತ್ರ ಬಳಸಿ ಮೇಲೆ
ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಶ್ರೀಶಾಂತ್ ಪಾರಾಗಿದ್ದಾನೆ ಎಂದು ಹಿನ್ನೆಲೆ ಗಾಯಕನಾಗಿರುವ ಮಧು ಬಾಲಕೃಷ್ಣನ್ ಕೇರಳದ ಸುದ್ದಿ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ.

ಜೈಲಾಧಿಕಾರಿಗಳಿಗೆ ಈ ವಿಷಯ ತಿಳಿಸಿದ್ದು, ಕೂಡಲೇ ಶ್ರೀಶಾಂತ್‌ನ್ನು ಬೇರೆ ಸೆಲ್‌ಗೆ ವರ್ಗಾಯಿಸಲಾಗಿತ್ತು. ಆದರೆ ಹಲ್ಲೆಗೆ ಯತ್ನಿಸಿದವನ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದರ ಬಗ್ಗೆ ನಮಗೆ ಮಾಹಿತಿಯಿಲ್ಲ.

ಅದೇ ವೇಳೆ ಈ ಘಟನೆಯ ಹಿಂದೆ ಏನೇನು ಕೈವಾಡಗಳಿವೆಯೋ? ಎಂಬುದರ ಬಗ್ಗೆಯೂ ತನಗೇನೂ ಗೊತ್ತಿಲ್ಲ ಎಂದು ಮಧು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Puri Rath Yatra: ಭಾರಿ ಜನಸಾಗರ; ಕಾಲ್ತುಳಿತ ಓರ್ವ ಸಾವು, ನೂರಾರು ಮಂದಿಗೆ ಗಾಯ!

ಮಂಗಳೂರು: ಹಾಡಹಗಲೇ ಭಯಾನಕ ಘಟನೆ, ಜನರ ಎದುರೇ ಮಚ್ಚಿನಿಂದ ಕೊಚ್ಚಿ ಯುವತಿಯ ಕಗ್ಗೊಲೆ!

ಕಿಸ್ಮತ್ ಕಿ ಕಹಾನಿ: ಅಂದು Lionel Messi ಬಾತ್ ಟಬ್ ನಲ್ಲಿ ಮುದ್ದಾಡಿದ್ದ ಮಗುವೇ ಇಂದು FIFA WorldCup ಫೈನಲ್ ನಲ್ಲಿ ಎದುರಾಳಿ!

ಫೋಟೋಗೆ ಪೋಸ್ ಕೊಡುತ್ತಿದ್ದಾಗಲೇ ಬಿಹಾರದ ಸ್ನೇಕ್ ಲೇಡಿಗೆ ಕಚ್ಚಿದ king cobra, 51ನೇ ಬಾರಿ ಕಡಿತ! Video

ಧರ್ಮೇಂದ್ರ ಪ್ರಧಾನ್ ಕಿತ್ತು ಹಾಕಿ ಸೋನಂ ವಾಂಗ್ಚೂಕ್‌ ರನ್ನು ದೇಶದ ಶಿಕ್ಷಣ ಸಚಿವರನ್ನಾಗಿ ನೇಮಿಸಿ: ಕೇಜ್ರಿವಾಲ್ ಆಗ್ರಹ