ಶಬ್ಬೀರ್ ಧಾನ್ಕೋಟ್ 
ಕ್ರೀಡೆ

ಶಬ್ಬೀರ್‍ಗೆ ಚಾಂಪಿಯನ್ ಪಟ್ಟ

ಮೊಟ್ಟಮೊದಲ ಬೆಂಗಳೂರು ಓಪನ್ ಟೆನ್ಪಿನ್ ಚಾಂಪಿಯನ್ ಶಿಪ್ನಲ್ಲಿ ತಮಿಳುನಾಡಿನ ಶಬ್ಬೀರ್ ಧಾನ್ಕೋಟ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ..

ಟೆನ್ಪಿನ್: ಮೊಟ್ಟಮೊದಲ ಬೆಂಗಳೂರು ಓಪನ್ ಟೆನ್ಪಿನ್ ಚಾಂಪಿಯನ್ ಶಿಪ್ನಲ್ಲಿ ತಮಿಳುನಾಡಿನ ಶಬ್ಬೀರ್ ಧಾನ್ಕೋಟ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ನಗರದ ಓರಿಯಾನ್ ಮಾಲ್ ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಮಾಸ್ಟರ್ಸ್ ರೌಂಡ್ಸ್ ನ ಫೈನಲ್‍ನಲ್ಲಿ ಒಟ್ಟು 1709 ಅಂಕಗಳನ್ನು ಗಳಿಸಿದ ಶಬ್ಬೀರ್, ದೆಹಲಿಯ ಎನ್ಪಿ. ಸಿಂಗ್ ಅವರನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ವಿಭಾಗದಲ್ಲಿ ರಾಜ್ಯದ ಆಟಗಾರರಾದ ಆಕಾಶ್ ಅಶೋಕ್ ಕುಮಾರ್ ಹಾಗೂ ವಿಜಯ್ ಪಂಜಾಬಿ ಕ್ರಮವಾಗಿ 3ನೇ ಹಾಗೂ 4ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಚಾಂಪಿಯನ್ ಆದ ಶಬ್ಬೀರ್, ರನ್ನರ್‍ಅಪ್ ಪ್ರಶಸ್ತಿ ಪಡೆದ ಎನ್.ಪಿ. ಸಿಂಗ್ ಅವರು, ಚಾಲೆಂಜ್ ದ ಲೀಡರ್ ಫೈನಲ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.

ಆಕಾಶ್, ವಿಜಯ್ ಗೆನಿರಾಸೆ: ಫೈನಲ್ ಪಂದ್ಯಕ್ಕೂ ಮೊದಲು ನಡೆದ ಸ್ಪರ್ಧೆಯಲ್ಲಿ, ಟೂರ್ನಿಯ 3ನೇ ಶ್ರೇಯಾಂಕಿತ ಆಕಾಶ್ ಅಶೋಕ್ ಕುಮಾರ್ ಅವರಿಗೆ 4ನೇ ಶ್ರೇಯಾಂಕಿತ ವಿಜಯ್ ಪಂಜಾಬಿಯವರೇ ಟೂರ್ನಿಯ ತೃತೀಯ ಹಾಗೂ ಚತುರ್ಥ ಸ್ಥಾನಗಳಿಗೆ ಪೈಪೊಟಿ ನೀಡಿದ್ದು ವಿಶೇಷವಾಗಿತ್ತು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT