ಕ್ರೀಡೆ

ರಯಾನೆ ಕೈಹಿಡಿದ ಕನ್ನಡಿಗ ಕ್ರಿಕೆಟರ್ ಅಭಿಮನ್ಯು ಮಿಥುನ್

Vishwanath S

ಮಹಾಬಲಿಪುರಂ(ತಮಿಳುನಾಡು): ತಮಿಳು ಚಿತ್ರನಟಿ ರಾಧಿಕಾ ಶರತ್ ಕುಮಾರ್ ರ ಪುತ್ರಿ ರಯಾನೆಯನ್ನು ಕನ್ನಡಿಗ ಕ್ರಿಕೆಟರ್ ಅಭಿಮನ್ಯು ಮಿಥುನ್ ವರಿಸಿದ್ದಾರೆ.

ಹಿಂದೂ ಸಂಪ್ರದಾಯದಂತೆ ಮದುವೆ ಸಮಾರಂಭ ನಡೆದಿದ್ದು, ಕ್ರಿಕೆಟ್, ಸಿನಿಮಾ, ರಾಜಕೀಯ ಕ್ಷೇತ್ರಗಳ ವಿವಿಧ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.

ತೆಲುಗು ನಟ ಚಿರಂಜೀವಿ, ವಿಕ್ರಮ್, ಶಿವ ಕಾರ್ತಿಕೇಯನ್, ಖುಷ್ಬು ಸುಂದರ್, ಮಣಿರತ್ನಂ, ಸುಹಾಸಿನಿ ಸೇರಿದಂತೆ ಹಲವರು ನವ ವದುವರರಿಗೆ ಹಾರೈಸಿದರು.

SCROLL FOR NEXT