ಕ್ರೀಡೆ

ರಾಜ್ಯದ ಮಾಜಿ ಫುಟ್ಬಾಲ್ ಆಟಗಾರ ಮಹೇಶ್ವರನ್ ಆತ್ಮಹತ್ಯೆ

Vishwanath S
ಬೆಂಗಳೂರು: ರಾಜ್ಯದ ಮಾಜಿ ಫುಟ್ಬಾಲ್ ಆಟಗಾರ ಎಂ ಮಹೇಶ್ವರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ಬೆಂಗಳೂರಿನ ಮತ್ತೀಕರೆ ಸಮೀಪ ವಾಸವಿದ್ದ 42 ವರ್ಷದ ಮಹೇಶ್ವರನ್ ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಂದಿದ್ದಾರೆ ಎಂದು ಸಹೋದರ ಗುರುಪ್ರಸಾದ್ ಹೇಳಿದ್ದಾರೆ. 
ಇತ್ತೀಚೆಗೆ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು. ರಾದ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿಎಂ ಇಬ್ರಾಹಿಂ ಗನ್ ಮ್ಯಾನ್ ಆಗಿದ್ದ ಗುರುಪ್ರಸಾದ್ ಸೋಮವಾರ ಕರ್ತವ್ಯಕ್ಕೆ ಹಾಜರಾಗಿ ರಾತ್ರಿ ಮನೆಗೆ ಬಂದಿದ್ದಾರೆ. ನಂತರ ನೇಣಿಗೆ ಶರಣಾಗಿದ್ದಾರೆ.
SCROLL FOR NEXT