ಮಕರಂದ/ದೋಣಿ

ಹನಿ ಹನಿ

ನಿಖರತೆಯ ತಳಹದಿಯ ಮೇಲೆ
ಅರಳಿದ ಬಟ್ಟಲ ಕಣ್ಣು ಕಂಡು
ಭಣಗುಡುವ ಖಾಲಿ ಕೊಡ
ಮುನಿಸಿಕೊಂಡಿದೆ ದಾರಿ ಕಾಣದೆ
----------------
ಬೆರಗಿನಿಂದ ಕಾಣುತ್ತಿರುವ ಬದುಕು
ಹೊಳೆಯುತ್ತಿದೆ ಬಾಗಿಲಿಗೆ ಸಿಕ್ಕಿಸಿದ
ತೋರಣಗಳಂತೆ
----
ಗಾರೆ ನೆಲದ ತೂತಿನಲ್ಲಿ
ಮೆತ್ತಿಕೊಂಡ ಮಣ್ಣನ್ನು
ದಿನಾ ಕೆದಕುತ್ತಾ ಕೂರುವ ಮಗು
ಗದರಿಸುವವರ ಎದುರು
ಸೆಟೆದು ನಿಂತಿದೆ ನಮಗೂ ಮಣ್ಣಿಗೂ
ಇರುವ ಋಣ ದೊಡ್ಡದೆಂದು!


- -ಕಾವೇರಿ ಎಸ್.ಎಸ್.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT