ಮಕರಂದ/ದೋಣಿ

ಅದಲು-ಬದಲು

ಇಬ್ಬರು ಪ್ರೊಫೆಸರ್‌ಗಳು ಚರ್ಚೆಗೆ ಕುಳಿತಿದ್ದರು. ಅವರು ಮರೆಗುಳಿ ಪ್ರೊಫೆಸರ್‌ಗಳು ಎಂದು ಬಿಡಿಸಿ ಹೇಳಬೇಕಿಲ್ಲ ತಾನೆ? ಗಂಟೆ ಮಧ್ಯರಾತ್ರಿ 12 ದಾಟಿ ಚರ್ಚೆ ಮುಗಿಯುವ ಲಕ್ಷಣ ಕಾಣಿಸಲಿಲ್ಲ. ಇಬ್ಬರೂ ಅರ್ಥವತ್ತಾಗಿ ಆಕಳಿಸತೊಡಗಿದರು. ಸಮಯ ಮಧ್ಯರಾತ್ರಿ 1ನ್ನೂ ದಾಟಿದಾಗ ಒಬ್ಬ ಪ್ರೊಫೆಸರರು ಹೇಳಿದರು. 'ನಾಳೆ ಬೆಳಗ್ಗೆ 8 ಗಂಟೆಗೆ ನಾನು ಕಾಲೇಜಿಗೆ ಹೋಗಬೇಕಿದೆ. ಮೊದಲ ಪೀರಿಯಡ್ ನನ್ನದೇ ಅದಕ್ಕಾಗಿಯೇ ತುಸು ಬೇಸರದಿಂದಲೇ ಹೇಳುತ್ತಿದ್ದೇನೆ. ನೀವು ಈಗ ದಯವಿಟ್ಟು ಮನೆಗೆ ಹೋದರೆ ನನಗೆ ತುಂಬಾ ಅನುಕೂಲವಾಗುತ್ತದೆ...'
ಈ ಮಾತು ಕೇಳಿ ಬೆಕ್ಕಸಬೆರಗಾದ ಆ ಇನ್ನೊಬ್ಬ ಪ್ರೊಫೆಸರರು ನಡುವೆಯೇ ಬಾಯಿ ಹಾಕಿ 'ಎಲ ಎಲಾ, ನೀವೇ ನನ್ನ ಮನೆಗೆ ಬಂದಿದ್ದೀರಿ. ಇಲ್ಲಿಂದ ಎದ್ದು ಹೋಗಿ ಎಂದು ಹೇಳುವುದು ಹೇಗೆ ಎಂದು ಯೋಚಿಸುತ್ತಲೇ ಈವರೆಗೂ ಕುಳಿತಿದ್ದೆ. ಸರಿ, ನಾನಿನ್ನು ಹೊರಡುತ್ತೇನೆ' ಎನ್ನುತ್ತಾ ಎದ್ದು ಹೋಗಿಯೇ ಬಿಟ್ಟರು!!!.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT