ಪಕ್ಷಗಳಿಗೆ ಹುಡುಕಾಟದ ಚಿಂತೆ, ಅಭ್ಯರ್ಥಿಗಳಿಗೆ ಗೆಲ್ಲುವ ಚಿಂತೆ. ಮತದಾರನಿಗೆ ತಮ್ಮ ನಾಯಕನ ಗೆಲ್ಲಿಸುವ ಚಿಂತೆ.
- ಎನ್.ಆರ್. ತಮ್ಮಯ್ಯ ಶೆಟ್ಟಿ,
ಅರಸೀಕೆರೆ
ಕೆಟ್ಟವರನ್ನು ಒಳ್ಳೆಯವರೆಂದು ಬಿಂಬಿಸುವುದೇ ಈ ಚುನಾವಣೆಯೆಂಬ ಮಹಾ ಅಸ್ತ್ರ.
- ಬರ್ಕ್ಲಿ ರಮೇಶ್,
ಕಿರಗಂದೂರು
ಬಂದಾಗ ಚುನಾವಣೆ ಮಾಡುತ್ತಾರೆ ಆಣೆ,
ಆರಿಸಿ ಬಂದ ನಂತರ ಅವರನ್ನ ನಾ ಕಾಣೆ!
=
ಚುನಾವಣೆ ಸಮಯಕ್ಕೆ ಮತದಾರನೇ 'ರಾಜ' ಮುಗಿದ ಮೇಲೆ ಅವನಿಗೆ ಸಜ!
- ಪ್ರಸನ್ನ ಎಸ್. ನರಗುಂದ,
ಗಲಗಲಿ