ಸಾಪ್ತಾಹಿಕಪ್ರಭ

ಘ್ನಾನಪೀಠ

    ಚಿರಪ್ರಭ, ನಂಜನಗೂಡು
    ಬುದ್ಧಿಜೀವಿಗಳ ಮಾರ್ಗದರ್ಶನ ಸಿದ್ದು ಸರ್ಕಾರವನ್ನು ಭದ್ರಗೊಳಿಸುವುದೇ, ಅಭದ್ರಗೊಳಿಸುವುದೇ?
    -ಪಕ್ಷ ಛಿದ್ರಗೊಳಿಸದಿದ್ದರೆ ಸಾಕು ಅಂತಿದ್ದಾರೆ ಪರಮೇಶ್ವರ್!

    ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
    ಪತ್ರ ಬರೆಯುವುದಕ್ಕೂ, ಎಸ್‌ಎಂಎಸ್ ಕಳಿಸಿ ಪ್ರತಿಕ್ರಿಯೆ ನಿರೀಕ್ಷಿಸುವುದಕ್ಕೂ ವ್ಯತ್ಯಾಸವೇನು?
    -ಪೋಸ್ಟ್‌ಮ್ಯಾನ್‌ಗೂ ಪೋಸ್ಟ್‌ಪೇಯ್ಡ್‌ಗೂ ಇರುವಷ್ಟೇ ವ್ಯತ್ಯಾಸ!

    ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿ ಮಠ
    ಸಾವಿನಾಚೆಗೂ ಬದುಕು ಇದ್ದಿದ್ದರೆ?
    - ಕೆಲವರು ಆತ್ಮಹತ್ಯೆ ಮಾಡ್ಕೊಳ್ಳೋಕೆ ಹೆದರುತ್ತಿದ್ದರು!

    ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
    ಒಂದೊಮ್ಮೆ ಪ್ರತಿರಾತ್ರಿ ಹುಣ್ಣಿಮೆಯಾದರೆ ಹೇಗಿರುತ್ತಿತ್ತು?
    -ಎಲ್ಲರೂ ಅಮವಾಸ್ಯೆಯ ಕತ್ತಲನ್ನೇ ಇಷ್ಟಪಡುತ್ತಿದ್ದರು!

    ಬಿ.ಎಂ. ಪರಶಿವಮೂರ್ತಿ, ಬೆಂಗಳೂರು.
    ಸುಂದರವಾದ ಕನಸುಗಳು ಬೀಳಬೇಕಾದರೆ ಯಾವ ದಿಕ್ಕಿಗೆ ತಲೆಹಾಕಿ ಮಲಗಬೇಕು?
    - ನಿಂತುಕೊಂಡೇ ನಿದ್ರಿಸಬೇಕು!

- ಘಾಟಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮದ್ದೂರಿನಲ್ಲಿ ಕಲ್ಲು ತೂರಾಟ: ಲೈಟ್ ಆಫ್ ಮಾಡಿರುವುದು ಅನುಮಾನ ಮೂಡಿಸುತ್ತಿದೆ - IGP

Nepal protest: KP Sharma Oli ರಾಜಿನಾಮೆ; ಮನೆ, ಸಂಸತ್ ಕಟ್ಟಡಕ್ಕೆ ಬೆಂಕಿ; ನೇಪಾಳ ತೊರೆದ ಪ್ರಧಾನಿ? Video

Nepal protest: ಮಂತ್ರಿಯನ್ನೇ ಅಟ್ಟಾಡಿಸಿ ಹೊಡೆದ ಪ್ರತಿಭಟನಾಕಾರರು, Video viral

Indore: ಬುಲೆಟ್ ರೈಲು ಪವರ್ ಪಾಯಿಂಟ್ ಪ್ರಸ್ತುತಿಯ ಆಚೆ ಬರುತ್ತಲೇ ಇಲ್ಲ; ಬಿಜೆಪಿ ಮೇಯರ್ ಪುತ್ರನ ಕಿಡಿ! ಕೈ ನಾಯಕರ ಮೆಚ್ಚುಗೆಯ Video

'Chamundi Hill Chalo': ಮಾಜಿ ಸಂಸದ Pratap Simha ಸೇರಿ ಹಲವು ಬಿಜೆಪಿ ನಾಯಕರು ವಶಕ್ಕೆ, ವಿರೋಧಿಸಲು ಬಂದವರಿಗೂ ಪೊಲೀಸ್ ಶಾಕ್!

SCROLL FOR NEXT