ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಎಲ್ ಟಿ ಟಿ ಇ ಮತ್ತೆ ಒಗ್ಗೂಡಬಹುದು ಎಂದು ಎಚ್ಚರಿಸಿದ ಲಂಕಾ ಸಚಿವ

ಯುದ್ಧದಲ್ಲಿ ಸೋತ ಆರು ವರ್ಷದ ನಂತರ ಈಗ ಎಲ್ ಟಿ ಟಿ ಇ ಮತ್ತೆ ಒಗ್ಗೂಡಿ, ಪ್ರತ್ಯೇಕ ತಮಿಳು ರಾಜ್ಯಕ್ಕಾಗಿ ಬೇಡಿಕೆಯಿಟ್ಟು ಮತ್ತೆ ಶ್ರೀಲಂಕಾ ವಿರುದ್ಧ

ಕೊಲೊಂಬೊ: ಯುದ್ಧದಲ್ಲಿ ಸೋತ ಆರು ವರ್ಷದ ನಂತರ ಈಗ ಎಲ್ ಟಿ ಟಿ ಇ ಮತ್ತೆ ಒಗ್ಗೂಡಿ, ಪ್ರತ್ಯೇಕ ತಮಿಳು ರಾಜ್ಯಕ್ಕಾಗಿ ಬೇಡಿಕೆಯಿಟ್ಟು ಮತ್ತೆ ಶ್ರೀಲಂಕಾ ವಿರುದ್ಧ ಯುದ್ಧ ಹೂಡುವ ಗಂಡಾಂತರ ಇದೆ ಎಂದು ಸೋಮವಾರ ಶ್ರೀಲಂಕಾ ಸರ್ಕಾರ ಎಚ್ಚರಿಸಿದೆ.

ಎಲ್ ಟಿ ಟಿ ಇ ಸಂಘಟನೆಯ ಕೆಲವು ಉಪ ಸಂಸ್ಥೆಗಳು ಈ ಕೃತ್ಯಕ್ಕಾಗಿ ಹಣ ಸಂಗ್ರಹಿಸಲು ವಿದೇಶದಲ್ಲಿ ವ್ಯವಾಹಾರ ನಡೆಸುತ್ತಿವೆ ಎಂದು ಉಪ ವಿದೇಶಾಂಗ ಸಚಿವ ಅಜಿತ್ ಪೆರೆರಾ ಹೇಳಿದ್ದಾರೆ.

"ಅವರ ಕೆಲವು ಸಹ ಸಂಘಟನೆಗಳು ಪೆಟ್ರೋಲ್ ಸ್ಟೇಶನ್ ಗಳು, ಸೂಪರ್ ಮಾರ್ಕೆಟ್ ಗಳು ಈ ರೀತಿಯಲ್ಲಿ ವಿದೇಶದಲ್ಲಿ ವ್ಯವಹಾರ ನಡೆಸುತ್ತಿವೆ ಮತ್ತು ಅವರು ಸಾಗಾಣೆ ಸಂಸ್ಥೆಗಳನ್ನು ಹೊಂದಿದ್ದಾರೆ" ಎಂದು ಪೆರೆರಾ ತಿಳಿಸಿದ್ದಾರೆ.

"ಅವರನ್ನು ನಮ್ಮ ನೆಲದ ಮೇಲೆ ಸೋಲಿಸಿದ್ದರು ನಿಜವಾದ ಅಪಾಯವೆಂದರೆ ಅವರು ಮತ್ತೆ ಒಗ್ಗೂಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಎಲ್ ಟಿ ಟಿ ಇ ಸಂಸ್ಥೆಯನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸುವಂತೆ ಯುರೋಪಿಯನ್ ಯೂನಿಯನ್ ಮೇಲೆ ಶ್ರೀಲಂಕಾ ಸರ್ಕಾರ ಒತ್ತಡ ಹೇರಿರುವ ಹಿನ್ನಲೆಯಲ್ಲಿ ಪೆರೆರಾ ಈ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT