ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಸಮಾಜವಾದಿ ಪಕ್ಷದ ಒಬ್ಬ ಮತ್ತು ಕಾಂಗ್ರೆಸ್ ನ ಮೂವರು ಶಾಸಕರು ಬಿ ಎಸ್ ಪಿಗೆ ಸೇರ್ಪಡೆ

ಬಿ ಎಸ್ ಪಿ ಪಕ್ಷದ ಹಿರಿಯ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಒಂದು ದಿನದ ನಂತರ ಈಗ ಸಮಾಜವಾದಿ ಪಕ್ಷದ ಒಬ್ಬ ಮತ್ತು ಕಾಂಗ್ರೆಸ್ ನ ಮೂವರು ಶಾಸಕರು

ಲಖನೌ: ಬಿ ಎಸ್ ಪಿ ಪಕ್ಷದ ಹಿರಿಯ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಒಂದು ದಿನದ ನಂತರ ಈಗ ಸಮಾಜವಾದಿ ಪಕ್ಷದ ಒಬ್ಬ ಮತ್ತು ಕಾಂಗ್ರೆಸ್ ನ ಮೂವರು ಶಾಸಕರು ಬುಧವಾರ ಬಹುಜನ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 
ರಾಮಪುರ್ ಜಿಲ್ಲೆಯ ಸ್ವರ್ ಕ್ಷೇತ್ರದ ಶಾಸಕ ನವಾಬ್ ಕ್ವಾಸಿಂ ಅಲಿ ಮತ್ತು ಅಮೇಥಿಯ ತಿಲೊಲಿಯ ಶಾಸಕ ಮೊಹಮದ್ ಮುಸ್ಲಿಂ ಷರತ್ತುರಹಿತವಾಗಿ ಬಿ ಎಸ್ ಪಿ ಪಕ್ಷ ಸೇರಿದ್ದಾರೆ ಎಂದು ಬಿ ಎಸ್ ಪಿ ಮುಖಂಡ ನಸಿಮುದ್ದೀನ್ ಹೇಳಿದ್ದಾರೆ. 
ಅವರಿಗೆ ಬಿ ಎಸ್ ಪಿ ಪಕ್ಷದಿಂದ ಟಿಕೆಟ್ ನೀಡಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. 
ಹಾಗೆಯೇ ಬುಲಂದ್ ಶಹರ್ ನ ಕಾಂಗ್ರೆಸ್  ಶಾಸಕ ದಿಲನಾವಾಜ್ ಖಾನ್, ಬುಧನಾ (ಮುಜಾಫರ್ ನಗರ) ಸಮಾಜವಾದಿ ಪಕ್ಷದ ಶಾಸಕ ಆಲಂ ಖಾನ್ ಮತ್ತು ಬಿಜೆಪಿ ಪಕ್ಷದ ಮಾಜಿ ಸಚಿವ ಅವದೇಶ್ ವರ್ಮಾ ಕೂಡ ಬಿ ಎಸ್ ಪಿ ಪಕ್ಷ ಸೇರಿರುವುದಾಗಿ ನಸಿಮುದ್ದೀನ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಾರಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸುರಂಗ ಕುಸಿತ; ಮಳೆಯಲ್ಲಿ ಕೊಚ್ಚಿಹೋದ 7 ಸಾವಿರ ಕೋಟಿ!

20 ವರ್ಷಗಳ ಬಳಿಕ ಗಾಜಾದಲ್ಲಿ Hamas 'ಉಗ್ರ' ಆಡಳಿತ ಅಂತ್ಯ; ಅಮೆರಿಕ ಸ್ಥಾಪಿತ NCAG ಗೆ ಅಧಿಕಾರ ಹಸ್ತಾಂತರ!

ರಾಜ್ಯದಲ್ಲಿ SIR ಕರ್ತವ್ಯದ ವೇಳೆ ಮತ್ತೊಂದು ದುರಂತ: ಹೃದಯಾಘಾತದಿಂದ ಕುಸಿದು ಬಿದ್ದು BLO ಸಾವು

ರಾಮನಗರ: ಹೋಂ ಸ್ಟೇ, ರೆಸಾರ್ಟ್‌ ಹೆಸರಲ್ಲಿ ಹೈಟೆಕ್ ಸೆಕ್ಸ್​ ದಂಧೆ; 10 ಯುವತಿಯರ ರಕ್ಷಣೆ, 52 ಜನರ ಬಂಧನ

ವಿಜಯಪುರದಲ್ಲಿ ಬಿಎಲ್‌ಡಿಇ-ಅಕ್ಷಯಕಲ್ಪ ವೈಜ್ಞಾನಿಕ ತರಬೇತಿ: ರೈತರಿಗೆ ಲಾಭದಾಯಕವಾದ ಹೈನುಗಾರಿಕೆ ಉದ್ಯಮ