Dengue ಗೆ ವೈದ್ಯಾಧಿಕಾರಿ ಬಲಿ; ಮಳೆ: ಪ್ರವಾಸಿ ತಾಣಗಳಲ್ಲಿ ನಿರ್ಬಂಧ; CBI ಗೆ ಇಲ್ಲ MUDA ಪ್ರಕರಣ-CM
ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಪರಿಣಾಮ, ಹಲವು ನದಿಗಳು, ಜಲಪಾತಗಳು ರಭಸದಿಂದ ಹರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. News Bulletin Video 04-07-2024