ಸಚಿವ ನಾಗೇಂದ್ರಗೆ ಸಿಎಂ ಸಿದ್ದು 'ರಾಜಿನಾಮೆ' ಎಚ್ಚರಿಕೆ; ವಾಲ್ಮೀಕಿ ನಿಗಮ ಹಗರಣ: ಅಧಿಕಾರಿಗಳ ಬಂಧನ; ಭವಾನಿ ರೇವಣ್ಣ ನಾಪತ್ತೆ!
2023ರ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಅಂದಿನ ಬಿಜೆಪಿ ಸರ್ಕಾರ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಸಮನ್ಸ್ ನೀಡಲಾಗಿತ್ತು. ಇಂದಿನ ಮುಖ್ಯ ಸುದ್ದಿಗಳ ಬುಲೆಟಿನ್ 01-06-2024