ಯಾತ್ರಾರ್ಥಿಗಳಿಗೆ ಸಹಾಯಧನ; ನಾಳೆಯೊಳಗೆ ಗೃಹಲಕ್ಷ್ಮಿ ಹಣ ಖಾತೆಗೆ; BBMPಯಲ್ಲಿ 'ವಾಲ್ಮಿಕಿ ನಿಗಮ'ಕ್ಕಿಂತ ದೊಡ್ಡ ಹಗರಣ!
ಚಾರ್ ಧಾಮ್ ಯಾತ್ರಾರ್ಥಿಗಳಿಗೆ ರಾಜ್ಯಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ನಾಳೆಯೊಳಗೆ ಗೃಹಲಕ್ಷ್ಮಿ ಹಣ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. News Bulletin Video 30-06-2024