ಪ್ರಜ್ವಲ್ ರೇವಣ್ಣಗೆ MEA ಶೋಕಾಸ್ ನೋಟಿಸ್; ಬೆಂಗಳೂರು ರೇವ್ ಪಾರ್ಟಿ ಪ್ರಕರಣ: ಹೆಬ್ಬಗೋಡಿ ASI ಸೇರಿ ನಾಲ್ವರ ಅಮಾನತು!
ಲೋಕಸಭೆ ಚುನಾವಣೆ ನಂತರ ಜಿಲ್ಲಾ-ತಾಲೂಕು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ: ಸಿದ್ದು. ಉತ್ತರ ಕನ್ನಡ ಜಿಲ್ಲೆಯಲ್ಲಿ 108 ಮಂಗನ ಕಾಯಿಲೆ ಪತ್ತೆ. ಇಂದಿನ ಸುದ್ದಿ ಮುಖ್ಯಾಂಶಗಳ ಬುಲೆಟಿನ್ 24-05-2024