ವಿಡಿಯೋ

Watch | ಸ್ಫೋಟಕ್ಕೆ ಕೈಕಾಲುಗಳು ಛಿದ್ರ, ಮೆದುಳುಗಳು ಪೀಸ್‏ಪೀಸ್! ಆಂಬ್ಯುಲೆನ್ಸ್ ಚಾಲಕರಿಂದ ವಿವರಣೆ...

ರಾಷ್ಟ್ರ ರಾಜಧಾನಿಯ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ 1 ಬಳಿ ಸೋಮವಾರ ಸಂಜೆ ಸಂಭವಿಸಿದ ಸ್ಫೋಟದ ನಂತರದ ಘಟನೆಯನ್ನು ಆಂಬ್ಯುಲೆನ್ಸ್ ಚಾಲಕರು ವಿವರಿಸಿದ್ದಾರೆ.

ಲೋಕನಾಯಕ ಆಸ್ಪತ್ರೆಯ ಹೊರಗೆ, ಇಬ್ಬರು ಯುವ ಆಂಬ್ಯುಲೆನ್ಸ್ ಚಾಲಕರಾದ ಮೊಹಮ್ಮದ್ ಫೈಜಾನ್ ಮತ್ತು ಮೊಹಮ್ಮದ್ ಹಸನ್ ನಿಂತಿದ್ದರು.

ಪ್ರಬಲ ಸ್ಫೋಟದ ನಂತರ ಕೆಂಪು ಕೋಟೆ ಪ್ರದೇಶದಿಂದ ನಾಲ್ಕರಿಂದ ಐದು ಛಿದ್ರಗೊಂಡ ದೇಹಗಳನ್ನು ಸಾಗಿಸಿದ್ದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರ ವಿಧಾನಸಭಾ ಚುನಾವಣೆ 2025: Exit Poll Results ಬಹಿರಂಗ; ಯಾರಿಗೆ ಎಷ್ಟು ಸ್ಥಾನ?- ಇಲ್ಲಿದೆ ಮಾಹಿತಿ

Delhi Blast: ಆಪರೇಷನ್ ಸಿಂದೂರ್ ಗೆ ಸೇಡು... 20 ಟೈಮರ್, 3000 ಕೆಜಿ ಸ್ಫೋಟಕ.. ಉಗ್ರರ ಯೋಜನೆ ಕಾರ್ಯಗತವಾಗಿದ್ದರೇ ಇತಿಹಾಸದ ಅತೀ ದೊಡ್ಡ 'ಭಯೋತ್ಪಾದಕ ದಾಳಿ'!

Delhi Red Fort blast: ಸ್ಪೂಟಕ್ಕೂ ಮುನ್ನ 3 ಗಂಟೆ ಕಾರು ಪಾರ್ಕಿಂಗ್! ನಿರ್ಣಾಯಕ 'ಮೂರು ಆಯಾಮ'ಗಳಲ್ಲಿ ಪೊಲೀಸರ ತನಿಖೆ

Bihar Elections: ಎರಡನೇ ಹಂತದಲ್ಲಿ ದಾಖಲೆಯ ಶೇ. 67.14 ರಷ್ಟು ಮತದಾನ

ಕೆಂಪು ಕೋಟೆ ಬಳಿಯ ಸ್ಫೋಟ: ದಿನಬಳಕೆಯ ವಸ್ತುಗಳು ಭಯೋತ್ಪಾದನೆಯ ಆಯುಧವಾದದ್ದು ಹೇಗೆ? (ಜಾಗತಿಕ ಜಗಲಿ)

SCROLL FOR NEXT