ಅಮೃತ ಅಂಜನ್ ಸಿನಿಮಾ ಜನವರಿ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
Kannadaprabha.com ನಡೆಸಿದ ಸಂದರ್ಶನದಲ್ಲಿ ಚತ್ರದ ನಿರ್ದೇಶಕ ಜೆಆರ್ಎಂ (ಜ್ಯೋತಿರಾವ್ ಮೋಹಿತ್) ಮಾತನಾಡಿದರು.
ಅವರ ಮೊದಲ ಚಿತ್ರ ಸೋಡಾ ಬುಡ್ಡಿ ಯಶಸ್ಸು ತರಲಿಲ್ಲ. ಅನಂತರ ಅವಕಾಶಗಳು ಕಡಿಮೆಯಾದ ಕಾರಣ ಅವರು ಕಿರುಚಿತ್ರಗಳತ್ತ ಗಮನಹರಿಸಿದರು.
ಅಮೃತ ಅಂಜನ್ ಸಿನಿಮಾ ಅವರಿಗೆ ಸ್ಥಿರತೆ, ಆತ್ಮವಿಶ್ವಾಸ ಮತ್ತು ಅಂತಿಮವಾಗಿ ಚಿತ್ರರಂಗಕ್ಕೆ ಮರಳುವ ಅವಕಾಶವನ್ನು ನೀಡಿತು.
ನಿರ್ದೇಶಕ ಜೆಆರ್ಎಂ ಜೊತೆಗೆ ಚಿತ್ರತಂಡವು ಸಂದರ್ಶನದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿತು. ವಿಡಿಯೋ ಇಲ್ಲಿದೆ ನೋಡಿ.