Watch | ಶೆಡ್ ಹಾಕಿಕೊಂಡವರಿಗೆಲ್ಲ ಮನೆ ಕೊಟ್ರೆ ತಪ್ಪು ಸಂದೇಶ: ಕೃಷ್ಣ ಭೈರೇಗೌಡ; KDP ಸಭೆಯಲ್ಲಿ BJP-Congress ಶಾಸಕರ ವಾಗ್ವಾದ; ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಾಟ!
ಕೋಗಿಲು ಕ್ರಾಸ್ ಪ್ರದೇಶದ ನಿರಾಶ್ರಿತರಿಗೆ ಮನೆ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಕಾನೂನುಬದ್ಧ ಹಾಗೂ ಮಾನವೀಯ ಕ್ರಮ ಅನುಸರಿಸಲು ತೀರ್ಮಾನಿಸಿದೆ. ಈ ಸಂಬಂಧ ವಿಕಾಸಸೌಧದಲ್ಲಿರುವ ಸಚಿವ ಕೃಷ್ಣ ಭೈರೇಗೌಡ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು.