ಟರ್ಕಿಪಡೆಗಳ ಹಿಮ್ಮೆಟ್ಟಿಸುವಿಕೆಗೆ ರಾಜಕೀಯ ವಿಫಲವಾದರೆ, ಯುದ್ದವೇ ಮಾರ್ಗ; ಬಷರ್ ಅಲ್- ಅಸದ್ ಎಚ್ಚರಿಕೆ 
ವಿದೇಶ

ಟರ್ಕಿಪಡೆಗಳ ಹಿಮ್ಮೆಟ್ಟಿಸುವಿಕೆಗೆ ರಾಜಕೀಯ ವಿಫಲವಾದರೆ, ಯುದ್ದವೇ ಮಾರ್ಗ; ಬಷರ್ ಅಲ್- ಅಸದ್ ಎಚ್ಚರಿಕೆ 

ಉತ್ತರ  ಸಿರಿಯಾದಿಂದ ಟರ್ಕಿಯ  ಸೇನಾ  ಪಡೆಗಳನ್ನು ಹಿಂಪಡೆಯುವಲ್ಲಿ ರಾಜಕೀಯ ಮಾರ್ಗಗಳು ಒಂದೊಮ್ಮೆ ವಿಫಲವಾದರೆ, ಯುದ್ದವೊಂದೇ  ನಮಗುಳಿದಿರುವ ಏಕೈಕ ಮಾರ್ಗ ಎಂದು ಸಿರಿಯಾ ಅಧ್ಯಕ್ಷ  ಬಷರ್  ಅಲ್ - ಅಸದ್   ಎಚ್ಚರಿಕೆ ನೀಡಿದ್ದಾರೆ.

ಡಮಾಸ್ಕಸ್: ಉತ್ತರ  ಸಿರಿಯಾದಿಂದ ಟರ್ಕಿಯ  ಸೇನಾ  ಪಡೆಗಳನ್ನು ಹಿಂಪಡೆಯುವಲ್ಲಿ ರಾಜಕೀಯ ಮಾರ್ಗಗಳು ಒಂದೊಮ್ಮೆ ವಿಫಲವಾದರೆ, ಯುದ್ದವೊಂದೇ  ನಮಗುಳಿದಿರುವ ಏಕೈಕ ಮಾರ್ಗ ಎಂದು ಸಿರಿಯಾ ಅಧ್ಯಕ್ಷ  ಬಷರ್  ಅಲ್ - ಅಸದ್   ಎಚ್ಚರಿಕೆ ನೀಡಿದ್ದಾರೆ.

ಸಿರಿಯಾದ ನ್ಯಾಷನಲ್  ಟಿವಿಗೆ  ನೀಡಿರುವ ಸಂದರ್ಶನದಲ್ಲಿ  ಬಷರ್ ಅಲ್ - ಅಸದ್, ಉತ್ತರ ಸಿರಿಯಾದಲ್ಲಿ ಸುರಕ್ಷಿತ ವಲಯ ನಿರ್ಮಿಸಲು ಟರ್ಕಿ- ರಷ್ಯಾ ಮಾಡಿಕೊಂಡಿರುವ ಇತ್ತೀಚಿನ ಒಪ್ಪಂದದಿಂದ, ಸಿರಿಯಾದ ಸೇನಾ ಸಮನ್ವಯದೊಂದಿಗೆ ಗಡಿ ಪ್ರದೇಶದಿಂದ  ಕುರ್ದೀಷ್  ಹೋರಾಟಗಾರರನ್ನು ಹೊರಹಾಕಲು ಸೂಕ್ತವಾಗಿದೆ  ಎಂದು ತಿಳಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT