ಘಟನೆ ವೇಳೆ ಕಾರಿನಲ್ಲಿ ಭರತ್ ರಾಜು ಒಬ್ಬರೇ ಇದ್ದರು. ಭರತ್ ಅವರು ರವಿತೇಜ ಅವರ ಮೊದಲನೇ ಸಹೋದರನಾಗಿದ್ದು, ರಘು ಎರಡನೇ ಸಹೋದರನಾಗಿದ್ದಾನೆ. ಮೃತಪಟ್ಟಿರುವ ಭರತ್ ಕೂಡ ನಟರಾಗಿದ್ದು, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ರೆಡಿ, ಆ ಮುಗ್ಗುರು, ರಾಮ ರಾಮ ಕೃಷ್ಣ ಕೃಷ್ಣ, ದೂಕುಡು, ಅತಡೆ ಒಕ ಸೈನ್ಯಂ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ