ವಿಶೇಷ ಹೋಮಕ್ಕೆ ಮೊರೆ ಹೋದ ರಾಕಿಂಗ್ ಸ್ಟಾರ್

ನಟ ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬದವರು ನಗರದ ಮಲ್ಲೇಶ್ವರಂನ ಪ್ರಸಿದ್ಧ ರಾಧಾ ಕೃಷ್ಣ ದೇವಾಲಯದಲ್ಲಿ ವಿಶೇಷ ಹೋಮ ಮಾಡಿಸಿದ್ದಾರೆ. 
ವಿಶೇಷ ಹೋಮಕ್ಕೆ ಮೊರೆ ಹೋದ ರಾಕಿಂಗ್ ಸ್ಟಾರ್
ವಿಶೇಷ ಹೋಮಕ್ಕೆ ಮೊರೆ ಹೋದ ರಾಕಿಂಗ್ ಸ್ಟಾರ್

ಬೆಂಗಳೂರು: ನಟ ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬದವರು ನಗರದ ಮಲ್ಲೇಶ್ವರಂನ ಪ್ರಸಿದ್ಧ ರಾಧಾ ಕೃಷ್ಣ ದೇವಾಲಯದಲ್ಲಿ ವಿಶೇಷ ಹೋಮ ಮಾಡಿಸಿದ್ದಾರೆ. 

ಶತ್ರು ನಾಶ ಹಾಗೂ ಯಾವುದೇ ಕಂಟಕಗಳು ಬಾರದಿರಲಿ ಎಂದು ಮಾರ್ಕಂಡೇಯ ಹೋಮ ನಡೆಸಿರುವುದಾಗಿ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com