ಬೆಂಗಳೂರು: ನಟ ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬದವರು ನಗರದ ಮಲ್ಲೇಶ್ವರಂನ ಪ್ರಸಿದ್ಧ ರಾಧಾ ಕೃಷ್ಣ ದೇವಾಲಯದಲ್ಲಿ ವಿಶೇಷ ಹೋಮ ಮಾಡಿಸಿದ್ದಾರೆ. .ಶತ್ರು ನಾಶ ಹಾಗೂ ಯಾವುದೇ ಕಂಟಕಗಳು ಬಾರದಿರಲಿ ಎಂದು ಮಾರ್ಕಂಡೇಯ ಹೋಮ ನಡೆಸಿರುವುದಾಗಿ ತಿಳಿದುಬಂದಿದೆ. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಬೆಂಗಳೂರು: ನಟ ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬದವರು ನಗರದ ಮಲ್ಲೇಶ್ವರಂನ ಪ್ರಸಿದ್ಧ ರಾಧಾ ಕೃಷ್ಣ ದೇವಾಲಯದಲ್ಲಿ ವಿಶೇಷ ಹೋಮ ಮಾಡಿಸಿದ್ದಾರೆ. .ಶತ್ರು ನಾಶ ಹಾಗೂ ಯಾವುದೇ ಕಂಟಕಗಳು ಬಾರದಿರಲಿ ಎಂದು ಮಾರ್ಕಂಡೇಯ ಹೋಮ ನಡೆಸಿರುವುದಾಗಿ ತಿಳಿದುಬಂದಿದೆ. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ