ಪೂರ್ವ ವಿಭಾಗದ ಡಿಜಿಪಿರಾಹುಲ್ ಕುಮಾರ್ ಮಾತನಾಡಿ "ಕರೀನಾ ಹೇಗೆ ಬಿದ್ದರೆನ್ನುವುದು ತಿಳಿದಿಲ್ಲ.ಮರಿಯಾ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಕರೀನಾ ಸಾವಿನ ಸುದ್ದಿಯನ್ನು ರಾಯಭಾರ ಕಚೇರಿಗೆ ನೀಡಲಾಗಿದ್ದು, ರಾಯಭಾರ ಕಚೇರಿಯ ಅಧಿಕಾರಿಗಳ ಮೂಲಕ ಕರೀನಾ ಕುಟುಂಬಸ್ಥರಿಗೆ ಸಾವಿನ ಸುದ್ದಿಯನ್ನು ತಲುಪಿಸಲಾಗಿದೆ. ಅವರ ಅನುಮತಿ ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಯಬೇಕಿದೆ ಎಂದಿದ್ದಾರೆ.