ಬೆಂಗಳೂರು: ಹೊಸ ವರ್ಷಕ್ಕೂ ಆರಂಭಕ್ಕೂ ಮುನ್ನ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದ್ದು, 8 ಐಎಎಸ್ ಹಾಗೂ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. .ಐಪಿಎಸ್, ಐಎಎಸ್ ಅಧಿಕಾರಿಗಳ ವರ್ಗಾವಣೆಯೊಂದಿಗೆ ರಾಜ್ಯ ಸರ್ಕಾರ ಕೆಲ ಅಧಿಕಾರಿಗಳಿಗೆ ಬಡ್ತಿ ನೀಡಿದೆ. ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿ ಇಂತಿದೆ..ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳು.ಹೆಚ್.ಎಸ್. ರೇವಣ್ಣ - ಉತ್ತರ ವಲಯ ಐಜಿಪಿ.ಅಭಿಷೇಕ್ ಗೋಯಲ್ - ಜಾರಿ ನಿರ್ದೇಶನಾಲಯ ಜಂಟಿ ನಿರ್ದೇಶಕರು.ಕೌಶಲೇಂದ್ ಕುಮಾರ್- ಕೇಂದ್ರ ಗೃಹ ಇಲಾಖೆ ಜಂಟಿ ಉರ್ದೇಶಕ ನಿರ್ದೇಶಕರು.ರವಿ ಕಾಂತೇಗೌಡ - ಅಗ್ನಿ ಶಾಮಕ ಇಲಾಖೆ ಡಿಐಜಿ.ಆರ್.ದಿಲೀಪ್ - ಡಿಐಜಿ ಕೇಂದ್ರ ಕಚೇರಿ.ಸಿದ್ದರಾಮಪ್ಪ -ಡಿಐಜಿ ಆಂತರಿಕ ಭದ್ರತಾ ವಿಭಾಗ ಬೆಂಗಳೂರು.ಲಕ್ಷ್ಮೀ ಪ್ರಸಾದ್ - ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿ.ಬಡ್ತಿ ಪಡೆದ ಐಪಿಎಸ್ ಅಧಿಕಾರಿಗಳು.ಅಭಿಷೇಕ್ ಗೋಯಲ್, ಕೌಶಲೆಂದ್ರ ಕುಮಾರ್, ಆರ್.ದಿಲೀಪ್, ರವಿಕಾಂತೇಗೌಡ, ಚಂದ್ರಗುಪ್ತ, ತಿಯಗರಾಜನ್.ವರ್ಗಾವಣೆಯಾದ ಐಎಎಸ್ ಅಧಿಕಾರಿಗಳು.ಪೌಸಿಯಾ ತರನಮ್ - ಹಿರಿಯ ಸಹಾಯಕ ಆಯುಕ್ತರು ಕೊಳ್ಳೆಗಾಲ ವಿಭಾಗ.ಲಕ್ಷ್ಮೀಕಾಂತ್ ರೆಡ್ಡಿ - ಹಿರಿಯ ಸಹಾಯಕ ಆಯುಕ್ತರು ಸಕಲೇಶಪುರ ವಿಭಾಗ.ಡಾ.ರಾಜು ಪಿ - ಸಿಇಒ, ಜಿಲ್ಲಾ ಪಂಚಾಯತ್ ಕಲಬುರ್ಗಿ.ಬೊಬಲನ್ ಟಿ - ಹಿರಿಯ ಸಹಾಯಕ ಆಯುಕ್ತರು ಕುಂದಾಪುರ ವಿಭಾಗ.ನಿತೀಶ್ ಕೆ - ಹಿರಿಯ ಸಹಾಕಯ ಆಯುಕ್ತರು ಹುಣಸೂರು ವಿಭಾಗ.ಕೆ.ಲಕ್ಷ್ಮೀ ಪ್ರೀಯಾ -ಸಿಇಒ, ಜಿಲ್ಲಾ ಪಂಚಾಯತ್ ಕೊಡಗು.ಮೊಹಮ್ಮದ್ ರೋಶನ್ - ಸಿಇಒ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ.ಡಾ.ಸುಶೀಲಾ ಬಿ- ಹಿರಿಯ ಸಹಾಯಕ ಆಯುಕ್ತರು ಕಲಬುರ್ಗಿ ವಿಭಾಗ.KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಬೆಂಗಳೂರು: ಹೊಸ ವರ್ಷಕ್ಕೂ ಆರಂಭಕ್ಕೂ ಮುನ್ನ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದ್ದು, 8 ಐಎಎಸ್ ಹಾಗೂ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. .ಐಪಿಎಸ್, ಐಎಎಸ್ ಅಧಿಕಾರಿಗಳ ವರ್ಗಾವಣೆಯೊಂದಿಗೆ ರಾಜ್ಯ ಸರ್ಕಾರ ಕೆಲ ಅಧಿಕಾರಿಗಳಿಗೆ ಬಡ್ತಿ ನೀಡಿದೆ. ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿ ಇಂತಿದೆ..ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳು.ಹೆಚ್.ಎಸ್. ರೇವಣ್ಣ - ಉತ್ತರ ವಲಯ ಐಜಿಪಿ.ಅಭಿಷೇಕ್ ಗೋಯಲ್ - ಜಾರಿ ನಿರ್ದೇಶನಾಲಯ ಜಂಟಿ ನಿರ್ದೇಶಕರು.ಕೌಶಲೇಂದ್ ಕುಮಾರ್- ಕೇಂದ್ರ ಗೃಹ ಇಲಾಖೆ ಜಂಟಿ ಉರ್ದೇಶಕ ನಿರ್ದೇಶಕರು.ರವಿ ಕಾಂತೇಗೌಡ - ಅಗ್ನಿ ಶಾಮಕ ಇಲಾಖೆ ಡಿಐಜಿ.ಆರ್.ದಿಲೀಪ್ - ಡಿಐಜಿ ಕೇಂದ್ರ ಕಚೇರಿ.ಸಿದ್ದರಾಮಪ್ಪ -ಡಿಐಜಿ ಆಂತರಿಕ ಭದ್ರತಾ ವಿಭಾಗ ಬೆಂಗಳೂರು.ಲಕ್ಷ್ಮೀ ಪ್ರಸಾದ್ - ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿ.ಬಡ್ತಿ ಪಡೆದ ಐಪಿಎಸ್ ಅಧಿಕಾರಿಗಳು.ಅಭಿಷೇಕ್ ಗೋಯಲ್, ಕೌಶಲೆಂದ್ರ ಕುಮಾರ್, ಆರ್.ದಿಲೀಪ್, ರವಿಕಾಂತೇಗೌಡ, ಚಂದ್ರಗುಪ್ತ, ತಿಯಗರಾಜನ್.ವರ್ಗಾವಣೆಯಾದ ಐಎಎಸ್ ಅಧಿಕಾರಿಗಳು.ಪೌಸಿಯಾ ತರನಮ್ - ಹಿರಿಯ ಸಹಾಯಕ ಆಯುಕ್ತರು ಕೊಳ್ಳೆಗಾಲ ವಿಭಾಗ.ಲಕ್ಷ್ಮೀಕಾಂತ್ ರೆಡ್ಡಿ - ಹಿರಿಯ ಸಹಾಯಕ ಆಯುಕ್ತರು ಸಕಲೇಶಪುರ ವಿಭಾಗ.ಡಾ.ರಾಜು ಪಿ - ಸಿಇಒ, ಜಿಲ್ಲಾ ಪಂಚಾಯತ್ ಕಲಬುರ್ಗಿ.ಬೊಬಲನ್ ಟಿ - ಹಿರಿಯ ಸಹಾಯಕ ಆಯುಕ್ತರು ಕುಂದಾಪುರ ವಿಭಾಗ.ನಿತೀಶ್ ಕೆ - ಹಿರಿಯ ಸಹಾಕಯ ಆಯುಕ್ತರು ಹುಣಸೂರು ವಿಭಾಗ.ಕೆ.ಲಕ್ಷ್ಮೀ ಪ್ರೀಯಾ -ಸಿಇಒ, ಜಿಲ್ಲಾ ಪಂಚಾಯತ್ ಕೊಡಗು.ಮೊಹಮ್ಮದ್ ರೋಶನ್ - ಸಿಇಒ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ.ಡಾ.ಸುಶೀಲಾ ಬಿ- ಹಿರಿಯ ಸಹಾಯಕ ಆಯುಕ್ತರು ಕಲಬುರ್ಗಿ ವಿಭಾಗ.KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ