ಅತ್ಯುತ್ತಮ ವರದಿ/ ಲೇಖನಗಳಿಗೆ ಪ್ರಶಸ್ತಿ: ಇಮಾಂಬಿ ಚಾ.ನದಾಫ್, ಬೇವಿನಕೊಪ್ಪ (ಜಿ.ನಾರಾಯಣಸ್ವಾಮಿ ಪ್ರಶಸ್ತಿ), ಗಂಗಾಧರ ವಿ.ರೆಡ್ಡಿಹಳ್ಳಿ, ವರದಿಗಾರ ಪ್ರಜಾವಾಣಿ ಮಧುಗಿರಿ (ಅತ್ಯುತ್ತಮ ಮಾನವೀಯ ವರದಿಗೆ ನೀಡುವ ಪಟೇಲ್ ಬೈರಹನುಮಯ್ಯ ಪ್ರಶಸ್ತಿ), ಗೋವಿಂದರಾಜು, ವಿಜಯವಾಣಿ, ಬೆಂಗಳೂರು (ಗಿರಿಧರ ಪ್ರಶಸ್ತಿ), ಹರೀಶ್ ಬೇಲೂರು, ವಿಜಯವಾಣಿ, ಬೆಂಗಳೂರು (ಬಿ.ಎಸ್.ವೆಂಕಟರಾಂ ಪ್ರಶಸ್ತಿ), ಬಾಲಚಂದ್ರ ರೂಗಿ, ವಿಜಯ ಕರ್ನಾಟಕ, ವಿಜಯಪುರ (ಕೆ.ಎ.ನೆಟ್ಟಕಲ್ಲಪ್ಪ ಪ್ರಶಸ್ತಿ) ಕೆ.ಎಂ.ಶಿವರಾಜು ಬೆಂಗಳೂರು (ಖಾದ್ರಿ ಶಾಮಣ್ಣ ಪ್ರಶಸ್ತಿ), ಗಣಂಗೂರು ನಂಜೇಗೌಡ, ಶ್ರೀರಂಗಪಟ್ಟಣ (ಮಂಗಳ ಎಂ.ಸಿ. ವರ್ಗೀಸ್ ಪ್ರಶಸ್ತಿ), ರಾಮಣ್ಣ ಚಿನ್ನಪ್ಪ ನಗ್ಗಿ ಗದಗ (ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ), ಕುಂದೂರು ಉಮೇಶ್ ಭಟ್, ವಿಜಯ ಕರ್ನಾಟಕ, ವಿಜಯಪುರ (ಆರ್.ಎಲ್. ವಾಸುದೇವರಾವ್ ಪ್ರಶಸ್ತಿ), ವಿಘ್ನೇಶ್ ಭೂತನಕಾಡು, ಕನ್ನಡಪ್ರಭ, ಮಡಿಕೇರಿ (ಆರ್.ಎಲ್.ವಾಸುದೇವರಾವ್ ಪ್ರಶಸ್ತಿ), ಅರುಣ್ ಯಾದವಾಡ, ಬಾಗಲಕೋಟೆ (ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ), ಲಕ್ಷ್ಮೀ ಮಚ್ಚಿನ, ಉದಯವಾಣಿ, ಕುಂದಾಪುರ ( ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ), ಆರ್. ಮಂಜುನಾಥ್, ಪ್ರಜಾವಾಣಿ, ಹುಬ್ಬಳ್ಳಿ (ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ), ಡಿ.ಎಂ.ಘನಶ್ಯಾಮ, ಪ್ರಜಾವಾಣಿ, ಬೆಂಗಳೂರು (ಹಾಸ್ಯಲೇಖನಕ್ಕೆ ನೀಡಲಾಗುವ ಹಾಸ್ಯ ಚಕ್ರವರ್ತಿ ನಾಡಿಗೇರ ಕೃಷ್ಣರಾಯ ಸ್ಮಾರಕ ಪ್ರಶಸ್ತಿ), ವೈ.ಎಸ್.ಎಲ್. ಸ್ವಾಮಿ, ಸಂಜೆವಾಣಿ, ಬೆಂಗಳೂರು, ತುರುವನೂರು ಮಂಜುನಾಥ್, ಕೆಂಧೂಳಿ, ಬೆಂಗಳೂರು, ಶ್ಯಾಮ್ ಹೆಬ್ಬಾರ್, ನ್ಯೂಸ್ 18, ಬೆಂಗಳೂರು (ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ)