ನವಜಾತ ಶಿಶುವಿನ ತಂದೆ ಅಬುಬಕ್ಕರ್ ನನ್ನು ವಿಚಾರನೆ ನಡೆಸಿದಾಗ ಆತ ಮುಸ್ಲಿಂ ಧರ್ಮ ಪ್ರಚಾರಕರೊಬ್ಬರು ಐದನೇ ಅಜಾನ್ ಕರೆ ಬರುವವರೆಗೂ ಮಗುವಿಗೆ ಹಾಲುಣಿಸದಂತೆ ಸೂಚಿಸಿದ್ದರು ಎಂದು ಹೇಳಿದ್ದಾನೆ. ಇದರಿಂದಾಗಿ ಕೇರಳ ಪೊಲೀಸರು ಪ್ರಚಾಕರ ನನ್ನು ಬಂಧಿಸಿದ್ದು, ಇಬ್ಬರು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎಂದರು.