ಬೊಟ್ ಪೊಲೀಸ್ ಠಾಣಾ ವ್ಯಾಪ್ತಿಯ ದರಿಯಗರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಂದು ವೇಳೆ ಮದುವೆಯಲ್ಲಿ ಅತಿಥಿಗಳಿಗೆ ಊಟಕ್ಕೆ ಗೋಮಾಂಸ ಬಡಿಸದಿದ್ದರೆ ಮದುವೆ ರದ್ದುಪಡಿಸಿ ಎಂದೇ ವರನ ಕಡೆಯವರು ಷರತ್ತು ಹಾಕಿದ್ದರು. ಗೋ ಮಾಂಸ ಪೂರೈಸಬೇಕೆಂಬುದು ಮಾತ್ರವಲ್ಲದೆ ವರನ ಕಡೆಯವರು ವರದಕ್ಷಿಣೆಗೆ ಸಹ ಬೇಡಿಕೆಯಿಟ್ಟಿದ್ದರು.