ಘಟನೆ ಬಳಿಕ ಅಧಿಕಾರಿ ಕುಲ್ದೀಪ್ ಸಿಂಗ್ ಗಂಗ್ ಅವರು, ಹಸುಗಳ ಸಾವಿಗೆ ಪ್ರಮುಖ ಕಾರಣಗಳನ್ನು ತಿಳಿದುಕೊಳ್ಳುವ ಸಲುವಾಗಿ ತಂಡವನ್ನು ರಚನೆ ಮಾಡಿದ್ದು, ಕಕ್ರೋಲಾ, ಗೊಯ್ಲಾ ಡೈರಿ, ನಜಾಗರ್ಹ್, ಡಿಚೌನ್ ಕಲನ್, ಛಾವ್ಲಾ ಮತ್ತು ನಂಗಲಿ ಡೈರಿಯಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯರು ಇದೀಗ ಗೋಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.