ಸಂತ ಕಬೀರ ನಗರದಿಂದ ಹರಿದ್ವಾರದ ಕಡೆ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸ ಬೆಳೆಸಿದ್ದರು. ಈ ವೇಳೆ ಬಸ್ ನಲ್ಲಿ ಡೀಸೆಲ್ ಖಾಲಿಯಾಗಿದ್ದರಿಂದ ಬೇರೆ ಬಸ್ ನಿಂಡ ಡೀಸೆಲ್ ತೆಗೆದುಕೊಳ್ಳಲು ರಸ್ತೆತ ಬದಿಯಲ್ಲಿ ನಿಂತಿದ್ದರು. ಈ ವೇಳೆ ಹೆದ್ದಾರಿ ಮೂಲಕ ಬಂದ ಮತ್ತೊಂದು ಬಸ್, ರಸ್ತೆತ ಬದಿಯಲ್ಲಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಹರಿದಿದೆ.