ಟುಕುಡೆ ಟುಕುಡೆ ಗ್ಯಾಂಗ್ ನ್ನು ಪ್ರೀತಿಯಿಂದ ಅಪ್ಪಿಕೊಂಡು ಶಾಂತಿಪ್ರಿಯ ಯುವಕರು ಮೋದಿ ಪರ ಘೋಷಣೆ ಹಾಕಿದರೆ ಬಂಧಿಸುತ್ತೀರಿ, ಮುಕ್ತ ಸ್ವಾತಂತ್ರ್ಯದ ಚಾಂಪಿಯನ್ ಗಳು ಎಲ್ಲಿದ್ದೀರಿ? ಯುವಜನತೆ ತೆಗೆದುಕೊಂಡ ನಿರ್ಧಾರಗಳತ್ತ ಸಮಯ ಅನುಸರಿಸಿಕೊಂಡು ಹೋಗುತ್ತದೆ ಎಂದು ಕಾಂಗ್ರೆಸ್ ನ ಯುವರಾಜ ಅರ್ಥ ಮಾಡಿಕೊಳ್ಳಬೇಕು.