ಬೆಳಗ್ಗೆ ಮದುವೆ, ಸಂಜೆ ದೂರ ದೂರ: ನನಗೆ ಚೈತ್ರ ಕೊಟ್ಟೂರು ಬೇಡ ಅನ್ನುತ್ತಿರುವುದೇಕೆ ವರ!

ಬಿಗ್ ಬಾಸ್ ಕನ್ನಡ ಸೀಸನ್ 7 ಖ್ಯಾತಿಯ ಬರಹಗಾರ್ತಿ, ನಟಿ ಚೈತ್ರಾ ಕೊಟ್ಟೂರು ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬೆಳಗ್ಗೆ ಮದುವೆಯಾಗಿದ್ದ ವರ ಸಂಜೆ ವೇಳೆಗೆ ನನಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 7 ಖ್ಯಾತಿಯ ಬರಹಗಾರ್ತಿ, ನಟಿ ಚೈತ್ರಾ ಕೊಟ್ಟೂರು ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬೆಳಗ್ಗೆ ಮದುವೆಯಾಗಿದ್ದ ವರ ಸಂಜೆ ವೇಳೆಗೆ ನನಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 7 ಖ್ಯಾತಿಯ ಬರಹಗಾರ್ತಿ, ನಟಿ ಚೈತ್ರಾ ಕೊಟ್ಟೂರು ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬೆಳಗ್ಗೆ ಮದುವೆಯಾಗಿದ್ದ ವರ ಸಂಜೆ ವೇಳೆಗೆ ನನಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.
Updated on
ನಿನ್ನೆ ಬೆಳಗ್ಗೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಚೈತ್ರ ಕೊಟ್ಟೂರು ಮತ್ತು ಉದ್ಯಮಿ ನಾಗಾರ್ಜುನ ಮದುವೆ ನಡೆದಿತ್ತು.
ನಿನ್ನೆ ಬೆಳಗ್ಗೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಚೈತ್ರ ಕೊಟ್ಟೂರು ಮತ್ತು ಉದ್ಯಮಿ ನಾಗಾರ್ಜುನ ಮದುವೆ ನಡೆದಿತ್ತು.
ಆದರೆ ಸಂಜೆ ವೇಳೆಗೆ ಪ್ರಕರಣದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ಜೋಡಿ ಕೋಲಾರ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇದಕ್ಕೆ ಕಾರಣ ನಾಗಾರ್ಜುನ್ ಗೆ ಚೈತ್ರ ಜೊತೆ ಮದುವೆ ಇಷ್ಟವಿರಲಿಲ್ಲವಂತೆ. ಸಂಘಟನೆಯೊಂದು ಬಲವಂತವಾಗಿ ನಾಗಾರ್ಜುನ್ ರನ್ನು ಕೂಡಿ ಹಾಕಿ ದೇವಾಲಯದಲ್ಲಿ ಮದುವೆ ಮಾಡಿಸಿದೆ.
ಆದರೆ ಸಂಜೆ ವೇಳೆಗೆ ಪ್ರಕರಣದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ಜೋಡಿ ಕೋಲಾರ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇದಕ್ಕೆ ಕಾರಣ ನಾಗಾರ್ಜುನ್ ಗೆ ಚೈತ್ರ ಜೊತೆ ಮದುವೆ ಇಷ್ಟವಿರಲಿಲ್ಲವಂತೆ. ಸಂಘಟನೆಯೊಂದು ಬಲವಂತವಾಗಿ ನಾಗಾರ್ಜುನ್ ರನ್ನು ಕೂಡಿ ಹಾಕಿ ದೇವಾಲಯದಲ್ಲಿ ಮದುವೆ ಮಾಡಿಸಿದೆ.
ಈ ಮದುವೆ ನಾಗಾರ್ಜುನ್ ಮತ್ತು ಪೋಷಕರಿಗೆ ಚೈತ್ರ ಜೊತೆ ಮದುವೆ ಇಷ್ಟವಿರಲಿಲ್ಲ ಎನ್ನಲಾಗಿದೆ.
ಈ ಮದುವೆ ನಾಗಾರ್ಜುನ್ ಮತ್ತು ಪೋಷಕರಿಗೆ ಚೈತ್ರ ಜೊತೆ ಮದುವೆ ಇಷ್ಟವಿರಲಿಲ್ಲ ಎನ್ನಲಾಗಿದೆ.
ಬೆಳಗ್ಗೆ ಮದುವೆಯಾಗಿರುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಕೋಲಾರದ ಕುರುಬರರಪೇಟೆಯ ಚೈತ್ರ ಮನೆಗೆ ಬಂದ ನಾಗಾರ್ಜುನ್ ಕುಟುಂಬಸ್ಥರು ಗಲಾಟೆ ಮಾಡಿದ್ದಾರೆ.
ಬೆಳಗ್ಗೆ ಮದುವೆಯಾಗಿರುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಕೋಲಾರದ ಕುರುಬರರಪೇಟೆಯ ಚೈತ್ರ ಮನೆಗೆ ಬಂದ ನಾಗಾರ್ಜುನ್ ಕುಟುಂಬಸ್ಥರು ಗಲಾಟೆ ಮಾಡಿದ್ದಾರೆ.
ನಂತರ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಈ ವೇಳೆ ಠಾಣೆಗೆ ನಾಗಾರ್ಜುನ್ ಮತ್ತು ಚೈತ್ರ ಆಗಮಿಸಿದರು. ನಾಗಾರ್ಜುನ್ ಈ ಮದುವೆ ನನಗೆ ಇಷ್ಟವಿಲ್ಲ ಎಂದು ಹೇಳಿದ್ದು ಚೈತ್ರ ಮಾತ್ರ ನಾನು ನಾಗಾರ್ಜುನ್ ಜೊತೆ ಬದುಕುವುದಾಗಿ ಬಿಗಿಪಟ್ಟು ಹಿಡಿದಿದ್ದಾರೆ.
ನಂತರ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಈ ವೇಳೆ ಠಾಣೆಗೆ ನಾಗಾರ್ಜುನ್ ಮತ್ತು ಚೈತ್ರ ಆಗಮಿಸಿದರು. ನಾಗಾರ್ಜುನ್ ಈ ಮದುವೆ ನನಗೆ ಇಷ್ಟವಿಲ್ಲ ಎಂದು ಹೇಳಿದ್ದು ಚೈತ್ರ ಮಾತ್ರ ನಾನು ನಾಗಾರ್ಜುನ್ ಜೊತೆ ಬದುಕುವುದಾಗಿ ಬಿಗಿಪಟ್ಟು ಹಿಡಿದಿದ್ದಾರೆ.
ಚೈತ್ರ ಕೊಟ್ಟೂರು
ಚೈತ್ರ ಕೊಟ್ಟೂರು
ಚೈತ್ರ ಕೊಟ್ಟೂರು
ಚೈತ್ರ ಕೊಟ್ಟೂರು
ಚೈತ್ರ ಕೊಟ್ಟೂರು
ಚೈತ್ರ ಕೊಟ್ಟೂರು
ಚೈತ್ರ ಕೊಟ್ಟೂರು
ಚೈತ್ರ ಕೊಟ್ಟೂರು
ಚೈತ್ರ ಕೊಟ್ಟೂರು
ಚೈತ್ರ ಕೊಟ್ಟೂರು
ಚೈತ್ರ ಕೊಟ್ಟೂರು
ಚೈತ್ರ ಕೊಟ್ಟೂರು
ಚೈತ್ರ ಕೊಟ್ಟೂರು
ಚೈತ್ರ ಕೊಟ್ಟೂರು
ಚೈತ್ರ ಕೊಟ್ಟೂರು
ಚೈತ್ರ ಕೊಟ್ಟೂರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com