'ಯಡಿಯೂರಪ್ಪಗೆ ದೇವರು ಒಳ್ಳೆಯದು ಮಾಡಲಿ. ವಾಸ್ತವಾಂಶ ಯಾರು ಮುಚ್ಚಿಡಲು ಆಗುವುದಿಲ್ಲ. ಯಾರು ಯಾವುದನ್ನು ಡಬ್ ಮಾಡುವುದಕ್ಕೆ ಆಗುವುದಿಲ್ಲ. ತನಿಖೆ ನಡೆಸಲು ಬೇಕಾದಷ್ಟು ಸಂಸ್ಥೆಗಳು ಇವೆ. ನನ್ನ ಧ್ವನಿ, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ, ಧ್ವನಿಯನ್ನು ಯಾರಾದರೂ ಬದಲಾಯಿಸಲು ಆಗುತ್ತಾ. ಇದ್ಯಾವುದು ಮುಚ್ಚು ಮರೆಯಿಂದ ನಡೆಯುತ್ತಿಲ್ಲ. ಎಲ್ಲವೂ ಬಹಿರಂಗವಾಗಿ ನಡೆಯುತ್ತಿದೆ ಎಂದು ಹೇಳಿದರು.