- Tag results for Chennai
![]() | ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 75 ಲಕ್ಷ ರೂ. ನಗದು ಹಣದೊಂದಿಗೆ ಸಿಕ್ಕಿಬಿದ್ದ ಚೆನ್ನೈ ಕಸ್ಟಮ್ಸ್ ಅಧಿಕಾರಿ ದಂಪತಿ!ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೆನ್ನೈ ಕಸ್ಟಮ್ಸ್ ಅಧಿಕಾರಿ ದಂಪತಿ ಬಳಿಯಿಂದ ಬರೋಬ್ಬರಿ 75 ಲಕ್ಷ ರೂಪಾಯಿ ನಗದು, ಚಿನ್ನಾಭರಣವನ್ನು ಸಿಐಎಸ್ಎಫ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. |
![]() | ಅಡ್ಯಾರ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನ ಅಧ್ಯಕ್ಷೆ ಡಾ. ವಿ.ಶಾಂತಾ ನಿಧನಅಡ್ಯಾರ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (ಡಬ್ಲ್ಯುಐಎ) ಅಧ್ಯಕ್ಷರಾದ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ. ವಿ ಶಾಂತಾ ಅವರು ಸೋಮವಾರ ನಿಧನರಾಗಿದ್ದಾರೆ. |
![]() | 22 ವರ್ಷಕ್ಕೆ 11 ಮದುವೆ: ಮಜಾ ಮಾಡಿದ ಬಳಿಕ ಮತ್ತೊಂದು ಮದುವೆ, ಹೇಗೆ ಪಟಾಯಿಸುತ್ತಿದ್ದ ಗೊತ್ತ?ದುಡ್ಡಿನ ಆಸೆಗಾಗಿ ಹತ್ತಾರು ಮದುವೆಗಳನ್ನು ಆಗುವುದು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ತನ್ನ ಕಾಮಚಟಕ್ಕಾಗಿ ಬರೋಬ್ಬರಿ 11 ಮದುವೆಯಾಗಿದ್ದು ಕೆಲಸದವಳ ಜೊತೆ ಸರಸ ಸಲ್ಲಾಪದ ವೇಳೆ ಕೊನೆಯ ಪತ್ನಿಗೆ ಸಿಕ್ಕಿಬಿದ್ದಿದ್ದಾನೆ. |
![]() | ದೆಹಲಿಯಲ್ಲಿ ಕೋವಿಶೀಲ್ಡ್ ಗೆ ಆದ್ಯತೆ ನೀಡಿದರೆ, ತಮಿಳುನಾಡಿನಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಗೆ ಬೇಡಿಕೆದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಆಸ್ಪತ್ರೆಯ ವೈದ್ಯರು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಬದಲು ಕೋವಿಶೀಲ್ಡ್ ಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. |
![]() | ಜಯಲಲಿತಾ ಸ್ಮಾರಕ ಅನಾವರಣ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸ್ಮಾರಕ ಅನಾವರಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುತ್ತಿದೆ. |
![]() | ಚೆನ್ನೈ: ಸಬರ್ಬನ್ ರೈಲಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ, ಇಬ್ಬರು ಬಂಧನಸಬರ್ಬನ್ ರೈಲಿನಲ್ಲಿ 40 ವರ್ಷದ ಮಹಿಳೆ ಮೇಲೆ ಇಬ್ಬರು ಗುತ್ತಿಗೆ ಕೆಲಸಗಾರರು ಅತ್ಯಾಚಾರ ನಡೆಸಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ. |
![]() | ರಜನಿಕಾಂತ್ ರಾಜಕೀಯ ಪ್ರವೇಶಿಸಬೇಕು: ಅಭಿಮಾನಿಗಳ ಬಿಗಿಪಟ್ಟುತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸಬೇಕೆಂಬ ತಮ್ಮ ಬೇಡಿಕೆಯಿಂದ ಹಿಂದೆ ಸರಿಯಲು ಅವರ ಅಭಿಮಾನಿಗಳು ಒಪ್ಪುತ್ತಿಲ್ಲ. |
![]() | ಶೀಘ್ರದಲ್ಲೇ ದೇಶದ ಪ್ರತಿಯೊಬ್ಬರಿಗೂ ಕೊರೋನಾ ಲಸಿಕೆ ಲಭ್ಯ; ಜ.17 ರಿಂದ 3 ದಿನ ಪಲ್ಸ್ ಪೋಲಿಯೋ ಲಸಿಕೆ: ಡಾ. ಹರ್ಷವರ್ಧನ್ಇನ್ನು ಕೆಲವೇ ದಿನಗಳಲ್ಲಿ ದೇಶದ ಪ್ರತೀ ನಾಗರೀಕನಿಗೂ ಕೊರೋನಾ ಲಸಿಕೆ ಲಭ್ಯವಾಗಲಿದೆಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಶುಕ್ರವಾರ ಹೇಳಿದ್ದಾರೆ. |
![]() | ಪೊಂಗಲ್ ಗೆ ಅಮಿತ್ ಶಾ ಬದಲು ಬಿಜೆಪಿ ಅಧ್ಯಕ್ಷ ನಡ್ಡಾ ಚೆನ್ನೈಗೆ ಭೇಟಿತುಗ್ಲಾಕ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಪೊಂಗಲ್(ಜನವರಿ 14)ಗೆ ಚೆನ್ನೈಗೆ ಭೇಟಿ ನೀಡಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಭೇಟಿಯನ್ನು ರದ್ದುಪಡಿಸಿದ್ದಾರೆ. |
![]() | ಚೆನ್ನೈ ಮೂಲದ ಯುವತಿಯಿಂದ ಮುಸ್ಲಿಂ ವ್ಯಕ್ತಿ ಮದುವೆ ಪ್ರಕರಣ: ಲವ್ ಜಿಹಾದ್ ಅಲ್ಲ ಎಂದ ಎನ್ಐಎಚೆನ್ನೈ ಮೂಲದ ಉದ್ಯಮಿಯೊಬ್ಬರ ಕುಟುಂಬದ ಯುವತಿ ಇಸ್ಲಾಂಗೆ ಮತಾಂತರವಾಗಿ ಬಾಂಗ್ಲಾದೇಶದ ರಾಜಕೀಯ ನಾಯಕನ ಪುತ್ರನೊಂದಿಗೆ ವಿವಾಹವಾದ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ-ಎನ್ಐಎ ತನಿಖೆ ಕೈಗೊಂಡಿದೆ. |
![]() | ಚೆನ್ನೈನಲ್ಲಿ ಭಾರಿ ಮಳೆ, ಬುಧವಾರದವರೆಗೆ ಮುಂದುವರಿಯಲಿದೆ ಎಂದ ಹವಾಮಾನ ಇಲಾಖೆಚೆನ್ನೈ ನಗರ ಸೇರಿದಂತೆ ತಮಿಳುನಾಡಿನ ಹಲವಡೆ ಮಂಗಳವಾರ ಬೆಳಗ್ಗೆಯಿಂದ ಭಾರಿ ಮಳೆಯಾಗುತ್ತಿದ್ದು, ಇದು ಬುಧವಾರದವರೆಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. |
![]() | ಚೆನ್ನೈ: 3 ಕ್ರಿಕೆಟ್ ತಂಡಗಳಿರುವ ಹೋಟೆಲ್ ಈಗ ಕೊರೋನಾ ಹಾಟ್ ಸ್ಪಾಟ್, ಬಿಸಿಸಿಐ, ಟಿಎನ್ ಸಿಎಗೆ ಆತಂಕಮೂರು ಕ್ರಿಕೆಟ್ ತಂಡಗಳು ತಂಗಿರುವ ಲೀಲಾ ಪ್ಯಾಲೇಸ್ ಈಗ ಹೊಸ ಕೊರೋನಾ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ತಮಿಳುನಾಡು ಕ್ರಿಕೆಟ್ ಸಂಸ್ಥೆ(ಟಿಎನ್ ಸಿಎ)ಗೆ ಆತಂಕ ಶುರುವಾಗಿದೆ. |
![]() | ಬೆಂಗಳೂರಿನಲ್ಲಿ ಮತ್ತೊಂದು ದೋಖಾ: ಚೆನ್ನೈ ಮೂಲದ ಕಂಪನಿಯಿಂದ ಹೂಡಿಕೆದಾರರಿಗೆ ಉಂಡೆನಾಮ!ಚೆನ್ನೈ ಮೂಲದ ವಿಶ್ವಾಪ್ರಿಯಾ ಫೈನಾನ್ಷಿಯಲ್ ಸರ್ವೀಸಸ್ ಕಂಪನಿ ವಿರುದ್ಧ ನಾಲ್ಕು ಹೂಡಿಕೆದಾರರು ಪ್ರತ್ಯೇಕ ದೂರುಗಳನ್ನು ಸಲ್ಲಿಸುವುದರೊಂದಿಗೆ ಹೊಸ ಪೊಂಜಿ ಹಗರಣ ಬೆಳಕಿಗೆ ಬಂದಿದೆ. |
![]() | ಕೋವಿಡ್-19 ಹಾಟ್ ಸ್ಪಾಟ್ ಆಗಿ ಮಾರ್ಪಟ್ಟ ಪಂಚತಾರಾ ಹೊಟೆಲ್; 85 ಸಿಬ್ಬಂದಿಗೆ ಸೋಂಕುಕೋವಿಡ್ ಸೋಂಕು ಪ್ರಕರಣಗಳ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿದ್ದ ಚೆನ್ನೈನಲ್ಲಿ ಮತ್ತೆ ಸಾಂಕ್ರಾಮಿಕ ಮಾಹಾಮಾರಿ ಸುದ್ದಿ ಮಾಡುತ್ತಿದ್ದು, ಇಲ್ಲಿನ ಖ್ಯಾತನಾಮ ಲಕ್ಸುರಿ ಹೊಟೆಲ್ ನ 85 ಸಿಬ್ಬಂದಿಗೆ ಸೋಂಕು ಒಕ್ಕರಿಸಿದೆ. |
![]() | ಚೆನ್ನೈನ ಫೈವ್ ಸ್ಟಾರ್ ಹೋಟೆಲ್ ಈಗ ಕೊರೋನಾ ಹಾಟ್ ಸ್ಪಾಟ್, ಕಳೆದ 15 ದಿನದಲ್ಲಿ 85 ಮಂದಿಗೆ ಪಾಸಿಟಿವ್ಚೆನ್ನೈನ ಪಂಚತಾರಾ ಹೋಟೆಲ್ ವೊಂದು ಈಗ ಕೊರೋನಾ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದ್ದು, ಕಳೆದ 15 ದಿನಗಳಲ್ಲಿ ಬರೋಬ್ಬರಿ 85 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. |