- Tag results for fraud
![]() | ಜಿಎಸ್ ಟಿ, ತೆರಿಗೆದಾರರಿಗೆ ವಂಚನೆ ಆರೋಪ: ಲೆಕ್ಕ ಪರಿಶೋಧಕ ಬಂಧನತೆರಿಗೆ ಲೆಕ್ಕ ಪರಿಶೋಧಕರ ಕಚೇರಿ ಮತ್ತು ಮನೆಯ ಆವರಣದ ಮೇಲೆ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಸ್ಥಳೀಯ ಪೊಲೀಸರ ಜಾರಿ ವಿಭಾಗ ಅಧಿಕಾರಿಗಳು ಲೆಕ್ಕ ಪರಿಶೋಧಕನನ್ನು ಬಂಧಿಸಿದ್ದಾರೆ, ಲೆಕ್ಕ ಪರಿಶೋಧಕರು ನಕಲಿ ‘ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್’ ದಂಧೆಯಲ್ಲಿ ಭಾಗಿಯಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ. |
![]() | ನೀರವ್ ಮೋದಿ ಬ್ಯಾಂಕ್ ವಂಚನೆ ಕೇಸ್: ಪ್ರಮುಖ ಆರೋಪಿ ಈಜಿಪ್ಟ್ ನಿಂದ ಭಾರತಕ್ಕೆ ಹಸ್ತಾಂತರಮಹತ್ವದ ಕಾರ್ಯಾಚರಣೆಯೊಂದರಲ್ಲಿ ನೀರವ್ ಮೋದಿ ಬ್ಯಾಂಕ್ ಗೆ ರೂ. 7000 ಕೋಟಿ ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯೊಬ್ಬನನ್ನು ಈಜಿಪ್ಟ್ ನಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ. |
![]() | ಬೆಂಗಳೂರು: ನಕಲಿ ಇಂಜಿನ್ ಆಯಿಲ್ ದಂಧೆ, ಇಬ್ಬರು ವಂಚಕರ ಬಂಧನಅಶೋಕ ನಗರ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್(ಎಎಸ್ ಐ) ಒಬ್ಬರು, ಟೈಲರ್ ಸೇರಿದಂತೆ ಇಬ್ಬರು ವಂಚಕರನ್ನು ಬಂಧಿಸುವುದರೊಂದಿಗೆ ನಗರದಲ್ಲಿನ ನಕಲಿ ಇಂಜಿನ್ ಆಯಿಲ್ ದಂಧೆಯನ್ನು ಬೇಧಿಸಿದ್ದಾರೆ. |
![]() | ಇವಿಎಂ ತಿರುಚುವಿಕೆ ಸಾಧ್ಯ; ಮತ ಎಣಿಕೆ ವೇಳೆ ಕ್ಯಾಮರಾದೊಂದಿಗೆ ಸಿದ್ಧರಾಗಿ: ಅಖಿಲೇಶ್ ಯಾದವ್ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಮಾತನಾಡಿ, ವಾರಣಾಸಿಯಲ್ಲಿ ಇವಿಎಂ ಸಿಕ್ಕಿಬಿದ್ದಿರುವ ಸುದ್ದಿ ರಾಜ್ಯದ ಪ್ರತಿಯೊಂದು ವಿಧಾನಸಭೆಗೂ ಎಚ್ಚರವಾಗಿರುವಂತೆ ಸಂದೇಶ ನೀಡುತ್ತಿದೆ. ಅಯೋಧ್ಯೆ ಮತ್ತು ವಾರಣಾಸಿ ಚುನಾವಣೆಗಳಲ್ಲಿ ಎಸ್ಪಿ ಗೆಲುವು ಸಾಧಿಸುತ್ತಿರುವುದರಿಂದ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ ಎಂದು ಹೇಳಿದ್ದಾರೆ. |
![]() | 18,000 ಕೋಟಿ ರೂ. ಕ್ರಿಪ್ಟೊ ಕರೆನ್ಸಿ ವಂಚನೆ: ಭಾರತೀಯ ಉದ್ಯಮಿ ವಿರುದ್ಧ ಪ್ರಕರಣ ದಾಖಲಿಸಿದ FBIಆರೋಪ ಸಾಬೀತಾದಲ್ಲಿ ಆರೋಪಿ ಸತೀಶ್ ಕುಂಭಾನಿ ಅವರಿಗೆ ಗರಿಷ್ಠ 70 ವರ್ಷ ಜೈಲುಶಿಕ್ಷೆ ಪಕ್ಕಾ. |
![]() | 300 ಕೋಟಿ ವಂಚನೆ ಪ್ರಕರಣ: ಯೆಸ್ ಬ್ಯಾಂಕ್ ಮಾಜಿ ಎಂಡಿ ರಾಣಾ ಕಪೂರ್ ಗೆ ಷರತ್ತುಬದ್ಧ ಜಾಮೀನು300 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಯೆಸ್ ಬ್ಯಾಂಕ್ನ ಮಾಜಿ ಎಂಡಿ ಮತ್ತು ಸಿಇಒ ರಾಣಾ ಕಪೂರ್ ಗೆ ಮುಂಬೈ ಸೆಷನ್ಸ್ ನ್ಯಾಯಾಲಯವು ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. |
![]() | ಕೋವಿಡ್ ಲಸಿಕೆಯಲ್ಲಿ ವಂಚನೆ ಕುರಿತ ಮಾಧ್ಯಮಗಳ ವರದಿ ಸತ್ಯಕ್ಕೆ ದೂರ, ಹಾದಿತಪ್ಪಿಸುವ ಯತ್ನ: ಕೇಂದ್ರ ಸರ್ಕಾರಕೋವಿಡ್ -19 ಲಸಿಕೆಯ ಎರಡು ಡೋಸ್ ಪಡೆದುಕೊಳ್ಳದ ಫಲಾನುಭವಿಗಳನ್ನು ಸಂಪೂರ್ಣ ಲಸಿಕೆ ಪಡೆದಿರುವುದಾಗಿ ನೋಂದಾಯಿಸಲಾಗುತ್ತಿದೆ ಎಂಬ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದದ್ದು, ಹಾದಿ ತಪ್ಪಿಸುವಂತಹದ್ದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ. |
![]() | ಆನ್ಲೈನ್ ಪ್ಲಾಟ್ ಮಾರಾಟದಲ್ಲಿ ವಂಚನೆ: ಬಿಡಿಎ ಸಿಬ್ಬಂದಿ, ಮಧ್ಯವರ್ತಿಗಳ ವಿರುದ್ಧ 14 ಎಫ್ ಐಆರ್ ದಾಖಲುಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ, ಆನ್ ಲೈನ್ ಪ್ಲಾಟ್ ಮಾರಾಟ ಹಾಗೂ ಆಸ್ತಿ ನೋಂದಣಿಗೆ ಸಂಬಂಧಿಸಿದ ವಂಚನೆಗಳಿಗೆ ಸಂಬಂಧಿಸಿದಂತೆ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ಮಧ್ಯವರ್ತಿಗಳ ವಿರುದ್ಧ 14 ಪ್ರಥಮ ಮಾಹಿತಿ ವರದಿಗಳನ್ನು ದಾಖಲಿಸಲಾಗಿದೆ. |
![]() | ಐಟಿ ರಿಫಂಡ್ ಕುರಿತು ಫೋನ್ ಕರೆ ಬಂದರೆ ಎಚ್ಚರ; ವಂಚನೆ ಜಾಲಕ್ಕೆ ಸಿಲುಕಿ 1 ಲಕ್ಷ ರೂ ಕಳೆದುಕೊಂಡ ಬೆಂಗಳೂರಿನ ಮಹಿಳೆ!ನೆಟಿಜನ್ಗಳನ್ನು ಅಥವಾ ಇಂಟರ್ನೆಟ್ ಬಳಕೆದಾರರನ್ನು ಮೋಸಗೊಳಿಸಲು ಸೈಬರ್ ಸ್ಕ್ಯಾಮ್ಸ್ಟರ್ಗಳು ಹೊಸ ಹೊಸ ಆಲೋಚನೆಗಳನ್ನು ಮಾಡುತ್ತಾರೆ. ಮೊಬೈಲ್ ಗೆ ಕರೆ ಮಾಡಿದವರು ತೆರಿಗೆದಾರರ ಖಾತೆಗಳಿಗೆ ಆದಾಯ ತೆರಿಗೆ ಮರುಪಾವತಿಯನ್ನು(income tax refund) ಠೇವಣಿ ಮಾಡಲು ಸಹಾಯ ಮಾಡುವ ಮೂಲಕ ತಮ್ಮ ಖೆಡ್ಡಾಗೆ ಬೀಳಿಸುವುದು ಹೊಸ ಉಪಾಯ. |
![]() | ಆ್ಯಪ್ ಆಧಾರಿತ ವಂಚನೆ ಪ್ರಕರಣ: ಪಿಎಂಎಲ್ ಕಾಯ್ದೆಯಡಿ ಇಡಿಯಿಂದ ಆರೋಪಿ ಬಂಧನಪವರ್ ಬ್ಯಾಂಕ್ ಮತ್ತಿತರ ವಂಚಕ ಮೊಬೈಲ್ ಆ್ಯಪ್ ಮೂಲಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ( ಪಿಎಂಎಲ್ ಎ) 2002 ರ ಅಡಿಯಲ್ಲಿ ಅನಸ್ ಅಹಮದ್ ಎಂಬ ವ್ಯಕ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. |
![]() | ಆಂಟ್ರಿಕ್ಸ್- ದೇವಾಸ್ ಒಪ್ಪಂದ: ಕಾಂಗ್ರೆಸ್ ಅನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್2005ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾರಿಷಸ್ ಮೂಲದ ಸಂಸ್ಥೆ ಜೊತೆ ನಡೆಸಲಾಗಿದ್ದ ಒಪ್ಪಂದ ಭಾರತೀಯರು ಹಾಗೂ ಭಾರತ ದೇಶಕ್ಕೆ ಮಾಡಿದ ವಂಚನೆ ಎಂದು ನಿರ್ಮಲಾ ಸೀತಾರಾಮನ್ ಕಿಡಿ ಕಾರಿದ್ದಾರೆ. |
![]() | ಬಿಎಸ್ಎಫ್ ಅಧಿಕಾರಿಯಿಂದ 125 ಕೋಟಿ ರೂ. ವಂಚನೆ: ಅಕ್ರಮ ಹಣ ವರ್ಗಾವಣೆಗೆ ಬ್ಯಾಂಕ್ ಮ್ಯಾನೇಜರ್ ಸೋದರಿ ನೆರವುಹರಿಯಾಣದ ಗಡಿ ಭದ್ರತಾ ಪಡೆ ಅಧಿಕಾರಿಯಿಂದ 14 ಕೋಟಿ ರೂ. ನಗದು, ₹ 1 ಕೋಟಿ ಮೌಲ್ಯದ ಚಿನ್ನಾಭರಣಗಳು ಮತ್ತು ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಸೇರಿದಂತೆ 7 ಐಷಾರಾಮಿ ಕಾರು ವಶಪಡಿಸಿಕೊಳ್ಳಲಾಗಿದೆ. |
![]() | ಪೂರ್ಣ ಡಿಜಿಟಲೀಕರಣವೆಂದರೆ ಮತ್ತೇನಿಲ್ಲ 'ಹೆಚ್ಚಿನ ನಿಯಂತ್ರಣ'! (ಹಣಕ್ಲಾಸು)ಹಣಕ್ಲಾಸು-289 -ರಂಗಸ್ವಾಮಿ ಮೂಕನಹಳ್ಳಿ |
![]() | 2022 ಹಣಕಾಸು ವರ್ಷದ ಮೊದಲಾರ್ಧದಲ್ಲಿ 36,342 ಕೋಟಿ ರೂ. ಮೊತ್ತದ 4,071 ಬ್ಯಾಂಕ್ ವಂಚನೆ ಪ್ರಕರಣ: ಆರ್ ಬಿ ಐ2020-21ರ ಹಣಕಾಸು ವರ್ಷದಲ್ಲಿ ಒಟ್ಟು 7,363 ಪ್ರಕರಣಗಳು ದಾಖಲಾಗಿದ್ದವು. ವಂಚಿಸಲ್ಪಟ್ಟ ಒಟ್ಟು ಮೊತ್ತ 1,38,422 ಕೋಟಿ ರೂ. ಗಳಾಗಿತ್ತು. |
![]() | ಬೆಂಗಳೂರು: ವಂಚನೆ ಪ್ರಕರಣ; ಸುಮಾರು 10 ಕೋಟಿ ರೂ. ಮೌಲ್ಯದ ಕಾರುಗಳೊಂದಿಗೆ ಆರೋಪಿ ಪರಾರಿಬೆಂಗಳೂರಲ್ಲಿ ಮತ್ತೊಂದು ಬೃಹತ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಟ್ರಾವೆಲ್ಸ್ ಹೆಸರಿನಲ್ಲಿ ಕಾರುಗಳನ್ನ ಬಾಡಿಗೆಗೆ ಪಡೆದು 10 ಕೋಟಿಗೂ ಅಧಿಕ ಮೌಲ್ಯದ ಕಾರುಗಳ ಸಮೇತ ಆರೋಪಿ ಪರಾರಿಯಾಗಿದ್ದಾನೆ. |