ಕಲ್ಲಂಗಡಿ 
ಕೃಷಿ-ಪರಿಸರ

ಕಲ್ಲಂಗಡಿ ಕೈಯಲ್ಲಿ ಆರೋಗ್ಯ

ಬೇಸಿಗೆ ಕಾಲಕ್ಕೆ ಬಯಸಿ ತಿನ್ನಬೇಕಾದ ಹಾಗೂ ಬಾಯಾರಿದವರ ಮೆಚ್ಚುಗೆಗೆ ಪಾತ್ರವಾದ ಹಣ್ಣು, ಕಲ್ಲಂಗಡಿ. ಈ ಹಣ್ಣು ಮೊದಲು ಆಫ್ರಿಕಾ ದೇಶದಲ್ಲಿ ಹುಟ್ಟಿತ್ತು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ, ಇದರ ವೈಜ್ಞಾನಿಕ ಹೆಸರು 'ಸೊಟ್ರುಲೆಸ್ ಕ್ಯೂಕರ್ಬಟಿಸ್‌'.       

ಈ ಹಣ್ಣಿನಲ್ಲಿ ಹಲವು ರೀತಿಯ ಪೋಷಕಾಂಶಗಳು ಒಳಗೊಂಡಿದ್ದು ನಮ್ಮ ದೇಹಕ್ಕೆ ವಿವಿಧ ರೀತಿಯಲ್ಲಿ ಸಹಕಾರಿಯಾಗಿದೆ. 100ಗ್ರಾಂ ಕಲ್ಲಂಗಡಿಯಲ್ಲಿ ಈ ರೀತಿಯ ಪೋಷಕಾಂಶಗಳು ಇರುತ್ತವೆ. ನೀರಿನಾಂಶ ಶೇ.95.8, ಮೇಧಸ್ಸು 2ಗ್ರಾಂ, ಖನಿಜಾಂಶ 0.2ಮಿ.ಗ್ರಾಂ, ಕಬ್ಬಿಣಾಂಶ 12ಮಿ.ಗ್ರಾಂ, ರಂಜಕ 0.04ಮಿ.ಗ್ರಾಂ, ಸಿ ಜೀವಸತ್ವ 0.1ಮಿ.ಗ್ರಾಂ, ಸಸಾರಜನಕ 0.2ಗ್ರಾಂ. ಕಾರ್ಬೋಹೈಡ್ರೇಟ್ 3.3ಗ್ರಾಂ,ಥಿಯಾಮಿನ್ 0.01ಮಿ.ಗ್ರಾಂ,ಸಿಯಾಮಿನ್ 0.01ಮಿ.ಗ್ರಾಂ.

ಈ ಹಣ್ಣಿನ ರಸವು ಹಲವು ಮಾರಕ ರೋಗಗಳ ವಿರುದ್ಧ ಕೆಲಸ ಮಾಡುತ್ತದೆ. ಕಲ್ಲಂಗಡಿ ರಸ ಮತ್ತು ಮಜ್ಜಿಗೆಯನ್ನು ಸೇರಿಸಿ ಕುಡಿದರೆ ಕಾಮಾಲೆ ರೋಗನಿವಾರಣೆಯಾಗುತ್ತದೆ. ಕಲ್ಲಂಗಡಿ ರಸದ ಜೊತೆಗೆ ಜೀರಿಗೆ ಸೇರಿಸಿ ಸೇವಿಸಿದರೆ ಉರಿಮೂತ್ರ ನಿವಾರಣೆಯಾಗುತ್ತದೆ.ಕಲ್ಲಂಗಡಿಯಲ್ಲಿ 95ರ್ ನೀರಿನಾಂಶವಿರುವುದರಿಂದ ಮೂತ್ರ ವಿಸರ್ಜನೆ ಸರಳವಾಗುತ್ತದೆ.ಕಲ್ಲಂಗಡಿ, ಕಿಡ್ನಿ ಸ್ಟೋನ್ ಕರಗಿಸುವಲ್ಲಿಯೂ ಅತ್ಯಂತ ನಿರ್ಣಾಯಕ ಪಾತ್ರ ನಿರ್ವಹಿಸುತ್ತದೆ.

ಅನೇಕ ಖಾಯಿಲೆಗಳು ಕಲ್ಲಂಗಡಿಹಣ್ಣಿನಿಂದ ಗುಣವಾಗುತ್ತದೆಯಾದರೂ ಅದನ್ನು ನಿರ್ಲಕ್ಷಿಸಿ ಇನ್ನೂ ನಾವು ಅವೇ ರೋಗಗಳಿಗೆ ತುತ್ತಾಗುತ್ತಿದ್ದೇವೆ ಎನ್ನುವುದು ವಿಪರ್ಯಾಸ.

-ಕೆ.ಎಂ.ವಿಶ್ವನಾಥ, ಮರತೂರ
mankavi143@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT