ಬುಕ್ ಸೈಟ್

ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು

ಸಾಹಿತಿ ಮಿತ್ರ ಹರಿಹರಪ್ರಿಯ ಅವರು ತಾವು ಸಂಕಲಿಸಿರುವ 'ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು' ಎಂಬ ಸಂಕಲನಕ್ಕೆ ...

'ಪುಸ್ತಕಮನೆ' ಹರಿಹರಪ್ರಿಯ ಅವರು ಸಂಕಲಿಸಿರುವ 'ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು' ಎಂಬ ಪುಸ್ತಕದ ಬೆನ್ನುಡಿಯಲ್ಲಿ ಸಿ.ಎನ್. ರಾಮಚಂದ್ರನ್ ಅವರು ಪುಸ್ತಕದ ಬಗ್ಗೆ ಬರೆದದ್ದು ಹೀಗೆ:


ಸಾಹಿತಿ ಮಿತ್ರ ಹರಿಹರಪ್ರಿಯ ಅವರು ತಾವು ಸಂಕಲಿಸಿರುವ 'ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು' ಎಂಬ ಸಂಕಲನಕ್ಕೆ ಮುನ್ನುಡಿಯನ್ನು ಬರೆಯಲು ಕೇಳಿದಾಗ , ಇಬ್ಬರು ಪರಿಚಿತ ವಿದ್ವಾಂಸರ ನಡುವೆ ಪತ್ರ ಮುಖೇನ ನಡೆದಿರುವ ಸಂವಾದವನ್ನು ತಿಳಿಯುವ ಕುತೂಹಲ ನನಗೂ ಇದ್ದು ಸಂತೋಷದಿಂದ ಆ ಕಾರ್ಯವನ್ನು ಒಪ್ಪಿಕೊಂಡೆ..ಈ ನೆಲೆಯಲ್ಲಿ , ಈ ಸಂಕಲನ ಬನ್ನಂಜೆಯವರ ಪ್ರಾಚೀನ-ಅರ್ವಾಚೀನ ಸಾಹಿತ್ಯ ಕ್ಷೇತ್ರದಲ್ಲಿರುವ ಅಗಾಧ ಪಾಂಡಿತ್ಯ, ಉದಯೋನ್ಮುಖ ಲೇಖಕನ ಬಗ್ಗೆ ಅವರಿಗಿರುವ ಪ್ರೀತಿ-ಸೌಜನ್ಯಗಳು, ಮತ್ತು ಪತ್ರಿಕೋದ್ಯಮದ ಚೌಕಟ್ಟಿನಲ್ಲಿ ಅವರು ಅನುಭವಿಸುತ್ತಿದ್ದ ಒತ್ತಡಗಳು ಇವೆಲ್ಲವನ್ನೂ ಪ್ರತಿಫಲಿಸುತ್ತದೆ...ಓದುಗರಿಗೂ ಈ ಕೃತಿಯಿಂದ ಅನೇಕ ಹೊಸ ಒಳನೋಟಗಳು, ಹಳೆಯ ವಿಚಾರಗಳನ್ನು ಪುನರ್ವಿಮರ್ಶಿಸುವ ಅವಕಾಶ, ಇತ್ಯಾದಿ ದೊರೆಯುತ್ತವೆಂದು ನಾನು ನಂಬಿದ್ದೇನೆ."

-ಸಿ.ಎನ್. ರಾಮಚಂದ್ರನ್


ಈ ವಾರದ ಹೊತ್ತಗೆ: ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು

ಸಂಕಲನ:
'ಪುಸ್ತಕಮನೆ' ಹರಿಹರಪ್ರಿಯ


ಪ್ರಕಾಶಕರು:
ಆಕೃತಿ ಪುಸ್ತಕ
ರಾಜಾಜಿನಗರ, ಬೆಂಗಳೂರು

ಬೆಲೆ: ರು.99

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT