ಬುಕ್ ಸೈಟ್

ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು

ಸಾಹಿತಿ ಮಿತ್ರ ಹರಿಹರಪ್ರಿಯ ಅವರು ತಾವು ಸಂಕಲಿಸಿರುವ 'ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು' ಎಂಬ ಸಂಕಲನಕ್ಕೆ ...

'ಪುಸ್ತಕಮನೆ' ಹರಿಹರಪ್ರಿಯ ಅವರು ಸಂಕಲಿಸಿರುವ 'ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು' ಎಂಬ ಪುಸ್ತಕದ ಬೆನ್ನುಡಿಯಲ್ಲಿ ಸಿ.ಎನ್. ರಾಮಚಂದ್ರನ್ ಅವರು ಪುಸ್ತಕದ ಬಗ್ಗೆ ಬರೆದದ್ದು ಹೀಗೆ:


ಸಾಹಿತಿ ಮಿತ್ರ ಹರಿಹರಪ್ರಿಯ ಅವರು ತಾವು ಸಂಕಲಿಸಿರುವ 'ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು' ಎಂಬ ಸಂಕಲನಕ್ಕೆ ಮುನ್ನುಡಿಯನ್ನು ಬರೆಯಲು ಕೇಳಿದಾಗ , ಇಬ್ಬರು ಪರಿಚಿತ ವಿದ್ವಾಂಸರ ನಡುವೆ ಪತ್ರ ಮುಖೇನ ನಡೆದಿರುವ ಸಂವಾದವನ್ನು ತಿಳಿಯುವ ಕುತೂಹಲ ನನಗೂ ಇದ್ದು ಸಂತೋಷದಿಂದ ಆ ಕಾರ್ಯವನ್ನು ಒಪ್ಪಿಕೊಂಡೆ..ಈ ನೆಲೆಯಲ್ಲಿ , ಈ ಸಂಕಲನ ಬನ್ನಂಜೆಯವರ ಪ್ರಾಚೀನ-ಅರ್ವಾಚೀನ ಸಾಹಿತ್ಯ ಕ್ಷೇತ್ರದಲ್ಲಿರುವ ಅಗಾಧ ಪಾಂಡಿತ್ಯ, ಉದಯೋನ್ಮುಖ ಲೇಖಕನ ಬಗ್ಗೆ ಅವರಿಗಿರುವ ಪ್ರೀತಿ-ಸೌಜನ್ಯಗಳು, ಮತ್ತು ಪತ್ರಿಕೋದ್ಯಮದ ಚೌಕಟ್ಟಿನಲ್ಲಿ ಅವರು ಅನುಭವಿಸುತ್ತಿದ್ದ ಒತ್ತಡಗಳು ಇವೆಲ್ಲವನ್ನೂ ಪ್ರತಿಫಲಿಸುತ್ತದೆ...ಓದುಗರಿಗೂ ಈ ಕೃತಿಯಿಂದ ಅನೇಕ ಹೊಸ ಒಳನೋಟಗಳು, ಹಳೆಯ ವಿಚಾರಗಳನ್ನು ಪುನರ್ವಿಮರ್ಶಿಸುವ ಅವಕಾಶ, ಇತ್ಯಾದಿ ದೊರೆಯುತ್ತವೆಂದು ನಾನು ನಂಬಿದ್ದೇನೆ."

-ಸಿ.ಎನ್. ರಾಮಚಂದ್ರನ್


ಈ ವಾರದ ಹೊತ್ತಗೆ: ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು

ಸಂಕಲನ:
'ಪುಸ್ತಕಮನೆ' ಹರಿಹರಪ್ರಿಯ


ಪ್ರಕಾಶಕರು:
ಆಕೃತಿ ಪುಸ್ತಕ
ರಾಜಾಜಿನಗರ, ಬೆಂಗಳೂರು

ಬೆಲೆ: ರು.99

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel