ಬೆಂಗಳೂರು: ಕಂದಾಯ ಇಲಾಖೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 5,532 ಕೋಟಿ ರುಪಾಯಿ ಅನುದಾನ ಘೋಷಿಸಿದ್ದಾರೆ.
ಪೋಡಿ ಮುಕ್ತ ಗ್ರಾಮಗಳ ಸಂಖ್ಯೆ 1,000 ದಿಂದ 1500 ಹಳ್ಳಿಗಳಿಗೆ ವಿಸ್ತರಿಣೆ.
ಗ್ರಾಮ ಸಹಾಯಕರ ಮಾಸಿಕ ಧನ 7 ರಿಂದ 10 ಸಾವಿರ ರುಪಾಯಿಗಳಿಗೆ ಏರಿಕೆ.
ಪಹಣಿ ಪತ್ರಗಳನ್ನು ನೀಡಲು ಆಧಾರ್ ಮಾಹಿತಿ ಬಳಕೆ. ಮಾಲೀಕರಿಗೆ ಎಸ್ಎಂಎಸ್ ಮೂಲಕ ಪಹಣಿ ರವಾನೆ.
ಕೆಂಪೇಗೌಡ ಸ್ಮಾರಕ ಅಭಿವೃದ್ಧಿಗೆ 5 ಸಾವಿರ ಕೋಟಿ.