ನಮ್ಮ ದೇಶ ಕಮಲ ಅರಳುವ ದಾಲ್ ಸರೋವರವಿದ್ದಂತೆ; ನಿರ್ಮಲಾ ಸೀತರಾಮನ್ 
ಕೇಂದ್ರ ಬಜೆಟ್

ನಮ್ಮ ದೇಶ ಕಮಲ ಅರಳುವ ದಾಲ್ ಸರೋವರವಿದ್ದಂತೆ;  ನಿರ್ಮಲಾ ಸೀತರಾಮನ್

 ಕೇಂದ್ರ  ಹಣಕಾಸು  ಹಣಕಾಸು  ಸಚಿವೆ   ನಿರ್ಮಲಾ ಸೀತಾರಾಮನ್   ಲೋಕಸಭೆಯಲ್ಲಿಂದು  ೨೦೨೦-೨೧ ನೇ   ಕೇಂದ್ರ  ಬಜೆಟ್   ಮಂಡನೆಯ   ವೇಳೆ   ಕಾಶ್ಮೀರಿ  ಭಾಷೆಯ  ಕವನವೊಂದನ್ನು   ಉಲ್ಲೇಖಿಸಿ  ನಂತರ  ಅದರ  ಹಿಂದಿ   ಅರ್ಥವನ್ನು   ವಿವರಿಸಿ   ಸದನದ   ಸದಸ್ಯರ ಮೆಚ್ಚುಗೆಗೆ ಪಾತ್ರರಾದರು.

ನವದೆಹಲಿ:  ಕೇಂದ್ರ  ಹಣಕಾಸು  ಹಣಕಾಸು  ಸಚಿವೆ   ನಿರ್ಮಲಾ ಸೀತಾರಾಮನ್   ಲೋಕಸಭೆಯಲ್ಲಿಂದು  ೨೦೨೦-೨೧ ನೇ   ಕೇಂದ್ರ  ಬಜೆಟ್   ಮಂಡನೆಯ   ವೇಳೆ   ಕಾಶ್ಮೀರಿ  ಭಾಷೆಯ  ಕವನವೊಂದನ್ನು   ಉಲ್ಲೇಖಿಸಿ  ನಂತರ  ಅದರ  ಹಿಂದಿ   ಅರ್ಥವನ್ನು   ವಿವರಿಸಿ   ಸದನದ   ಸದಸ್ಯರ ಮೆಚ್ಚುಗೆಗೆ ಪಾತ್ರರಾದರು.

"ನಮ್ಮ   ದೇಶ   ಪುಷ್ಪಗಳು   ಅರಳುವ  ಉದ್ಯಾನವನವಿದ್ದಂತೆ,   ನಮ್ಮ ದೇಶ   ಕಮಲ  ಅರಳುವ ದಾಲ್ ಸರೋವರವಿದ್ದಂತೆ,   ನನ್ನ  ದೇಶ  ಯುವಕರ ಬಿಸಿ  ರಕ್ತವಿದ್ದಂತೆ  , ನನ್ನ ದೇಶ, ನಿಮ್ಮ ದೇಶ, ವಿಶ್ವದ ಅತ್ಯಂತ ಪ್ರೀತಿಯ ದೇಶ  ಎಂದು   ವಿವರಿಸುವ    ಕೇಂದ್ರ   ಸಾಹಿತ್ಯ ಅಕಾಡೆಮಿ  ಪುರಸ್ಕೃತ     ಪಂಡಿತ  ದಿನನಾಥ್ ಕೌಲ್  ಕವನವನ್ನು   ನಿರ್ಮಿಲಾ ಸೀತಾರಾಮನ್    ಉಲ್ಲೇಖಿಸಿ  ನಿರ್ಮಲಾ ಅವರಿಂದ     ಹಿಂದಿ  ಭಾಷಾನುವಾದ  ಆಲಿಸಿದ    ಪ್ರಧಾನಿ ಮೋದಿ,  ಗೃಹ  ಸಚಿವ  ಅಮಿತ್ ಶಾ   ಸಂತಸ ವ್ಯಕ್ತಪಡಿಸಿದ ದೃಶ್ಯಗಳು ಕಂಡುಬಂದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT