ರಘುರಾಮ್ ರಾಜನ್ 
ವಾಣಿಜ್ಯ

ಆಗಸ್ಟ್ 9 ರಂದು ತಮ್ಮ ಕೊನೆಯ ಹಣಕಾಸು ನೀತಿ ಪ್ರಕಟಿಸಲಿರುವ ರಘುರಾಮ್ ರಾಜನ್

ಆಗಸ್ಟ್ 9 ರಂದು ಆರ್ ಬಿಐ ನ ಹಣಕಾಸು ನೀತಿ ಪ್ರಕಟವಾಗಲಿದ್ದು, ಇದು ಆರ್ ಬಿಐ ನ ಹಾಲಿ ಗೌರ್ನರ್ ರಘುರಾಮ್ ರಾಜನ್ ಅವರು ಮಂಡಿಸಲಿರುವ ಕೊನೆಯ ಹಣಕಾಸು ನೀತಿ ಆಗಿರಲಿದೆ.

ಮುಂಬೈ: ಆಗಸ್ಟ್ 9 ರಂದು ಆರ್ ಬಿಐ ನ ಹಣಕಾಸು ನೀತಿ ಪ್ರಕಟವಾಗಲಿದ್ದು, ಇದು ಆರ್ ಬಿಐ ನ ಹಾಲಿ ಗೌರ್ನರ್ ರಘುರಾಮ್ ರಾಜನ್ ಅವರು ಮಂಡಿಸಲಿರುವ ಕೊನೆಯ ಹಣಕಾಸು ನೀತಿ ಆಗಿರಲಿದೆ. 
ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳಿಗೆ ಹಣದುಬ್ಬರ ಗುರಿಯನ್ನು ಪ್ರಕಟಿಸಿದ ನಂತರ ಆರ್ ಬಿಐ ನ ಹಣಕಾಸು ನೀತಿ ಪ್ರಕಟವಾಗುತ್ತಿದ್ದು, ಆರ್ ಬಿಐ ಗೌರ್ನರ್ ರಘುರಾಮ್ ರಾಜನ್ ತಮ್ಮ ಕೊನೆಯ ಹಣಕಾಸು ನೀತಿಯನ್ನು ಪ್ರಕಟಿಸಲಿದ್ದಾರೆ. 
ಈ ವರೆಗೂ ಹಣಕಾಸು ನೀತಿಗಳನ್ನು ಮೂರೂ ಬಾರಿ ಏರಿಕೆ ಮಾಡಿ, ಐದು ಬಾರಿ ಕಡಿತಗೊಳಿಸಿರುವ ರಘುರಾಮ್ ರಾಜನ್ ಅವರ ಕಾರ್ಯಾವಧಿ ಅವಧಿ ಸೆ.4 ಕ್ಕೆ ಅಂತ್ಯವಾಗಲಿದೆ. ಆರ್ ಬಿಐ ಗೌರ್ನರ್ ಹುದ್ದೆಯ ಅವಧಿ ಮುಕ್ತಾಯಗೊಳ್ಳಲಿದ್ದು, ರಘುರಾಮ್ ರಾಜನ್ ಯುನಿವರ್ಸಿಟಿ ಆಫ್ ಚಿಕಾಗೊ ನಲ್ಲಿ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಕೆಲಸಕ್ಕೆ ಮರಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT