ಸಾಂದರ್ಭಿಕ ಚಿತ್ರ 
ವಾಣಿಜ್ಯ

ಪಿಎಫ್‌ ಪಿಂಚಣಿ ಹಿಂಪಡೆಯಲು ಆಧಾರ್‌ ಬೇಕಾಗಿಲ್ಲ

ನಿವೃತ್ತ ಚಂದಾದಾರರು ಆಧಾರ್ ಸಂಖ್ಯೆ ನೀಡದಯೇ ಭವಿಷ್ಯ ನಿಧಿಯ(ಪಿ.ಎಫ್‌) ಉಳಿತಾಯ ಖಾತೆಯಲ್ಲಿರುವ ...

ನವದೆಹಲಿ: ನಿವೃತ್ತ ಚಂದಾದಾರರು ಆಧಾರ್ ಸಂಖ್ಯೆ ನೀಡದಯೇ ಭವಿಷ್ಯ ನಿಧಿಯ(ಪಿ.ಎಫ್‌) ಉಳಿತಾಯ ಖಾತೆಯಲ್ಲಿರುವ ಪಿಂಚಣಿಯನ್ನು ಹಿಂಪಡೆಯಬಹುದಾಗಿದೆ.
ಪಿಂಚಣಿ ಮೊತ್ತ ವಾಪಸು ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯ ಮಾಡಿ ಈ ಹಿಂದೆ ಭವಿಷ್ಯ ನಿಧಿ ಸಂಘಟನೆ ಆದೇಶ ಹೊರಡಿಸಿತ್ತು. ಆದರೆ ಸೇವಾವಧಿಯುದ್ದಕ್ಕೂ ವೇತನದಲ್ಲಿ ಉಳಿಸಿದ ಮೊತ್ತ ವಾಪಸು ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
10 ವರ್ಷಕ್ಕಿಂತ ಕಡಿಮೆ ಸೇವಾವಧಿ ಹೊಂದಿರುವ ಸದಸ್ಯರು 10 ಸಿ ಫಾರ್ಮ್ ಭರ್ತಿ ಮಾಡುವ ಮೂಲಕ ಭವಿಷ್ಯ ನಿಧಿ ಖಾತೆಯಲ್ಲಿರುವ ಪಿಂಚಣಿ ಹಣವನ್ನು ಹಿಂಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಜನವರಿಯಲ್ಲಿ ಪಿಂಚಣಿ ಮೊತ್ತ ವಾಪಸು ಪಡೆಯಲು ಆಧಾರ್ ಕಡ್ಡಾಯಗೊಳಿಸಲಾಗಿತ್ತು. ಆದರೆ ಆಧಾರ್ ಕಾರ್ಡ್ ಇಲ್ಲದೆ ಇರುವವರು ಭವಿಷ್ಯ ನಿಧಿ ವಾಪಸು ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹಲವು ದೂರುಗಳು ಬಂದಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT