ಗರುಡವೇಗದಲ್ಲಿ ಅಮೆರಿಕಾಗೆ ಕಡಿಮೆ ಬೆಲೆಗೆ ಶಿಪ್ಪಿಂಗ್ ರೂ.350/ಕೆಜಿ 
ವಾಣಿಜ್ಯ

ಗರುಡವೇಗದಲ್ಲಿ ಅಮೆರಿಕಾಗೆ ಕಡಿಮೆ ಬೆಲೆಗೆ ಶಿಪ್ಪಿಂಗ್ ರೂ.350/ಕೆಜಿ

ಗರುಡವೇಗ ನಿಮ್ಮೆಲ್ಲರಿಗೂ ಸಮೃದ್ಧಿ, ಸಂತೋಷ ಮತ್ತು ಸಂತೃಪ್ತಿ ತುಂಬಿದ ಯುಗಾದಿ ಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತದೆ.

ಯುಗಾದಿ ಶುಭಾಶಯಗಳು!! ಗರುಡವೇಗ ನಿಮ್ಮೆಲ್ಲರಿಗೂ ಸಮೃದ್ಧಿ, ಸಂತೋಷ ಮತ್ತು ಸಂತೃಪ್ತಿ ತುಂಬಿದ ಯುಗಾದಿ ಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತದೆ. ನಾವು ವಿಶ್ವದಾದ್ಯಂತ - ಅಮೆರಿಕ, ಯುಕೆ, ಯೂರೋಪ್, ಆಸ್ಟ್ರೇಲಿಯಾ, ನ್ಯೂಜೀಲ್ಯಾಂಡ್, ಯುಎಈ, ಮಧ್ಯ ಪ್ರಾಚ್ಯ ಮತ್ತು 200 ಬೇರೆ ರಾಷ್ಟ್ರಗಳಿಗೆ ಶಿಪ್ಪಿಂಗ್ ಮಾಡುತ್ತಿದ್ದೇವೆ. ನಾವು ಅತ್ಯಂತ ಸಮರ್ಥ ಮತ್ತು ವಿಶ್ವಾಸಾರ್ಹ ಸರಕು ಸಾಗಣೆ ಸೇವೆ ಪೂರೈಕೆದಾರರು.

ನಮ್ಮ ಅತ್ಯಂತ ಜನಪ್ರಿಯ ಎಕ್ಸ್ ಪ್ರೆಸ್ ಸೇವೆಯ ಜೊತೆಗೆ, ಗರುಡವೇಗ ಈಗ ರೂ.350/ಕೆಜಿ (25+ ಕೆಜಿ ತೂಕಕ್ಕೆ ಬೆಲೆ ಅನ್ವಯ) ಬೆಲೆಗೆ ಕಡಿಮೆ ಬೆಲೆಯ ಶಿಪ್ಪಿಂಗ್ ಆಫರ್ ಮಾಡುತ್ತಿದೆ. ಇದನ್ನು ಕನಿಷ್ಟ 5 ದಿನಗಳಲ್ಲಿ ಡೆಲಿವರಿ ಮಾಡಲಾಗುವುದು.

ನಮಗೆ ನಮ್ಮ ಗ್ರಾಹಕರು ಅತ್ಯಂತ ಅಮೂಲ್ಯ ಮತ್ತು ಅವರೇ ನಮ್ಮ ಸೇವೆಗಳ ಮೌಲ್ಯ ಮತ್ತು ಗುಣಮಟ್ಟಕ್ಕೆ ಸಾಕ್ಷಿ. ಇದೆಲ್ಲಾ ನಿಮ್ಮ ನಿರಂತರ ಬೆಂಬಲ, ನಂಬಿಕೆ ಮತ್ತು ಕೃಪೆಯಿಂದ ಮಾತ್ರ ಸಾಧ್ಯವಾಗಿದೆ ಎಂಬುದು ಸಹ ನಮಗೆ ತಿಳಿದಿದೆ.

ಬಹಳಷ್ಟು ಹಬ್ಬಗಳ ಸಂದರ್ಭಗಳಲ್ಲಿ ತವರಿನಲ್ಲಿ ಇರಲಾಗದ ವಿದೇಶದಲ್ಲಿರುವ ಭಾರತೀಯರು ಉಡುಗೊರೆ ಮತ್ತು ತಮ್ಮ ತವರಿನ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಂತೋಷ ಪಡುತ್ತಾರೆ. ಗರುಡಬಜಾರ್ ಒಂದು ರೀತಿಯಲ್ಲಿ ಪ್ರೀತಿಯನ್ನು ರವಾನಿಸುತ್ತಿದೆ.

ನಾವು ಈ ಹಬ್ಬದ ಸಂದರ್ಭಕ್ಕಾಗಿ ಹೊಸ ಉತ್ಪನ್ನಗಳನ್ನು ತಂದಿದ್ದೇವೆ. ಕೊಂಡಪಲ್ಲಿ & ಈಟಿಕೊಪ್ಪಕ ಬೊಂಬೆಗಳು, ಗ್ರ್ಯಾಂಡ್ ಸ್ವೀಟ್ಸ್, ಶ್ರೀ ಕೃಷ್ಣ, ಸ್ವಗೃಹ, ಪುಲ್ಲಾ ರೆಡ್ಡಿ, ವೆಲ್ಲಂಕಿ ಮತ್ತು ವಿಜಯವಾಡದ ಶ್ರೀದೇವಿ ಯಂತಹ ಹೆಸರಾಂತ ಮಾರಾಟಗಾರ ವಿಶೇಷ ಸಿಹಿ ತಿಂಡಿಗಳು ಮತ್ತು ಖಾದ್ಯಗಳು ಸಹ ನಮ್ಮಲ್ಲಿ ದೊರೆಯುತ್ತವೆ.

ನಾವು ಯುಗಾದಿಗಾಗಿ ನಮ್ಮ ಕೆಲವು ರಿಟರ್ನ್ ಗಿಫ್ಟ್ ಗಳ ಮೇಲೆ 20% ವರಗೆ ವಿಶೇಷ ರಿಯಾಯಿತಿ ಕೊಡುತ್ತಿದ್ದೇವೆ ಹಾಗು "UGADI" ಕೂಪನ್ ಕೋಡ್ ಬಳಸಿಕೊಂಡು 5% ಹೆಚ್ಚುವರಿ ರಿಯಾಯಿತಿ ಪಡೆಯಬಹುದು.

ಅಲ್ಲದೆ, ನಮ್ಮ ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟವನ್ನು ಇನ್ನೂ ಹೆಚ್ಚಿಸಿಕೊಳ್ಳಲು ನೆರವಾಗುವಂತೆ, ನೀವು ನಿಮ್ಮ ಅಮೂಲ್ಯವಾದ ಸಲಹೆ, ಅಭಿಪ್ರಾಯಗಳನ್ನು ಕೊಡಬೇಕಾಗಿ ನಾವು ನಿಮ್ಮಲ್ಲಿ ಕೋರುತ್ತೇವೆ.

ಗರುಡವೇಗ & ಗರುಡಬಜಾರ್ ನಿಂದ ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಮತ್ತು ಯುಗಾದಿ ಶುಭಾಶಯಗಳು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

Techie Kidnap case: Lakshmi Menonಗೆ ಬಿಗ್ ರಿಲೀಫ್, ನಿರೀಕ್ಷಣಾ ಜಾಮೀನು ಮಂಜೂರು, ಏನಿದು ಪ್ರಕರಣ? ನಟಿ ಹೇಳಿದ್ದೇನು?

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

SCROLL FOR NEXT