ಜೀವ ವಿಮೆ ಹೊರತಾದ ವಿಮೆ ಕಂತು ಏ.1 ರಿಂದ ದುಬಾರಿ 
ವಾಣಿಜ್ಯ

ಜೀವ ವಿಮೆ ಹೊರತಾದ ಇತರ ವಿಮೆಗಳ ಕಂತು ಏ.1 ರಿಂದ ದುಬಾರಿ

ಏಜೆಂಟ್ ಗಳ ಕಮಿಷನ್ ನ್ನು ಪರಿಷ್ಕರಣೆ ಮಾಡುವ ವಿಮೆ ಸಂಸ್ಥೆಗಳ ಪ್ರಸ್ತಾವನೆಗೆ ಭಾರತೀಯ ವಿಮೆ ಮತ್ತು ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿದೆ.

ನವದೆಹಲಿ: ಏಜೆಂಟ್ ಗಳ ಕಮಿಷನ್ ನ್ನು ಪರಿಷ್ಕರಣೆ ಮಾಡುವ ವಿಮೆ ಸಂಸ್ಥೆಗಳ ಪ್ರಸ್ತಾವನೆಗೆ ಭಾರತೀಯ ವಿಮೆ ಮತ್ತು ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿದೆ. ತತ್ಪರಿಣಾಮವಾಗಿ ಕಾರು, ದ್ವಿಚಕ್ರ ವಾಹನ, ಆರೋಗ್ಯ ವಿಮೆ ಸೇರಿದಂತೆ ಜೀವ ವಿಮೆ ಹೊರತಾದ ಎಲ್ಲಾ ರೀತಿತ ವಿಮೆಗಳ ಕಂತು ಏ.1 ರಿಂದ ಏರಿಕೆಯಾಗಲಿದೆ. 
ಈಗಿರುವ ದರಕ್ಕಿಂತ ಗರಿಷ್ಠ ಶೇ.5 ರಷ್ಟು ಏರಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಪರಿಷ್ಕೃತ ದರ ಏಪ್ರಿಲ್.1 ರಿಂದ ಜಾರಿಗೆ ಬರಲಿದೆ. ಐಆರ್ ಡಿಐ ನಿಯಮಗಳು ಏಪ್ರಿಲ್ 1 2017 ರಿಂದ ಜಾರಿಗೆ ಬರಲಿದ್ದು, ಏಜೆಂಟ್ ಗಳಿಗೆ  ರಿವಾರ್ಡ್ ವ್ಯವಸ್ಥೆಯನ್ನು ಸಹ ಪರಿಚಯಿಸಲಾಗುತ್ತಿದೆ. 
ಕಮಿಷನ್ ನ್ನು ಪರಿಷ್ಕರಣೆ ಮಾಡುತ್ತಿರುವುದರಿಂದ ವಿಮೆ ಮಾಡಿಸಿರುವವ ವಿಮೆಯ ಕಂತಿನ ಮೊತ್ತ ಏ.1 ರಿಂದ ಗರಿಷ್ಠ ಶೇ. 5 ರಷ್ಟು ದುಬಾರಿಯಾಗಲಿದೆ ಎಂದು ಐಆರ್ ಡಿಐ ತಿಳಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT