ಸಂಜಯ್ ದತ್ 
ಬಾಲಿವುಡ್

ಸಲ್ಮಾನ್ ನಿರಾಕರಿಸಿದ ನಂತರ 'ಶುದ್ಧಿ'ಯಲ್ಲಿ ನಟಿಸಲೊಲ್ಲೆ ಎಂದ ಸಂಜಯ್ ದತ್ತ

ಕರಣ್ ಜೋಹರ್ ಅವರ 'ಶುದ್ಧಿ ' ಚಲನಚಿತ್ರದಲ್ಲಿ ಖಳನಾಯಕನ ಪಾತ್ರ ವಹಿಸಲು ಈ ಹಿಂದೆ ಸಲ್ಮಾನ್ ಖಾನ್ ನಿರಾಕರಿಸಿದ್ದರು. ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದಿರುವ

ಕರಣ್ ಜೋಹರ್ ಅವರ 'ಶುದ್ಧಿ ' ಚಲನಚಿತ್ರದಲ್ಲಿ ಖಳನಾಯಕನ ಪಾತ್ರ ವಹಿಸಲು ಈ ಹಿಂದೆ ಸಲ್ಮಾನ್ ಖಾನ್ ನಿರಾಕರಿಸಿದ್ದರು. ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದಿರುವ ಸಂಜಯ್ ದತ್ ಕೂಡ ಈ ಪಾತ್ರ ನಿರ್ವಹಿಸಲು ನಿರಾಕರಿಸಿದ್ದಾರೆ.

ಸಂಜಯ್ ದತ್ ಮತ್ತು ಸಲ್ಮಾನ್ ಖಾನ್ ವಿಶೇಷವಾದ ಹತ್ತಿರ ಸಂಬಂಧ ಹೊಂದಿರುವ ವ್ಯಕ್ತಿಗಳು.

ಜಲಿನಿನಿಂದ ಹೊರಬಂದ ಮೇಲೆ ತಮಗೆ ಯಾವುದೇ ಋಣಾತ್ಮಕ ಪಾತ್ರದಲ್ಲಿ ನಟಿಸಲು ಇಷ್ಟವಿಲ್ಲ ಎಂದು ದಿನಪತ್ರಿಕೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಸಂಜಯ್ ದತ್ ತಿಳಿಸಿದ್ದರು.

ಆ ವರದಿಯಲ್ಲಿ, ನಿರ್ದೇಶಕ ಉಮೇಶ್ ಶುಕ್ಲಾ ಅವರ ಒಎಂಜಿ-ಒಹ್ ಮೈ ಗಾಡ್ ಸಿನೆಮಾದಲ್ಲಿ ನಾಯಕನಟನಾಗಿ ನಟಿಸಲಿದ್ದಾರೆ ಎಂದು ಕೂಡ ತಿಳಿಸಿತ್ತು.

ಈ ವದಂತಿಗಳನ್ನು ನಿರಾಕರಿಸಿರುವ ಕರಣ್ ಜೋಹರ್ "ಶುದ್ಧಿಯಲ್ಲಿನ ಖಳನಾಯಕನ ಪಾತ್ರ ಇಲ್ಲಿಯವರೆಗೂ ಬರೆಯಲಾಗಿರುವ ಅತ್ಯುತ್ತಮ ಖಳನಾಯಕ ಪಾತ್ರದಲ್ಲೊಂದು. ನಾನು ಸಂಜಯ್ ಅವರನ್ನು ಎಂದಿಗೂ ಕೇಳಿಲ್ಲ. ಅದರ ಪಾತ್ರ ವರ್ಗದ ಶೋಧನೆ ಜಾರಿಯಲ್ಲಿದೆ" ಎಂದಿದ್ದರೆ.

೧೯೯೩ ಮುಂಬೈ ಸರಣಿ ಸ್ಫೋಟದ ಪ್ರಕರಣದಲ್ಲಿ ಸಂಜಯ್ ದತ್ ಅವರು ಪುಣೆಯ ಯೆರ್ವಾಡ ಜೈಲಿನಲ್ಲಿ ೪೨ ತಿಂಗಳ ಸಜೆಯಲ್ಲಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಿತ್ವಾ ಚಂಡಮಾರುತಕ್ಕೆ ಶ್ರೀಲಂಕಾ ತತ್ತರ: ನೆರವು ನೀಡುವ ವಿಮಾನಗಳಿಗೆ ಅನುಮತಿ ವಿಳಂಬ, ಪಾಕ್ ಆರೋಪದ ವಿರುದ್ಧ ಭಾರತ ತೀವ್ರ ಕಿಡಿ

ಕುಡುಕರಿಗೊಬ್ಬ, ಬ್ಯಾಚುಲರ್‌ಗಳಿಗೆ ಮತ್ತೊಬ್ಬ ದೇವರು: ಹಿಂದೂಗಳಲ್ಲಿ ಎಷ್ಟು ದೇವರಿದ್ದಾರೆ: 3 ಕೋಟಿ ಇದ್ದಾರಾ? ವಿವಾದವೆಬ್ಬಿಸಿದ ರೇವಂತ್ ರೆಡ್ಡಿ ಹೇಳಿಕೆ

ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ಕಬ್ಬಿನ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ; ಸ್ಥಳದಲ್ಲೇ ನಾಲ್ವರು ಯುವಕರ ದುರ್ಮರಣ

Imran Khan ಸಾವಿನ ಊಹಾಪೋಹ ನಡುವೆ ಜೈಲಿನಲ್ಲಿ ಮಾಜಿ ಪ್ರಧಾನಿ ಭೇಟಿಯಾಗಿ ಬಂದ ಸಹೋದರಿ ಉಜ್ಮಾ ಖಾನಮ್ ಹೇಳಿದ್ದೇನು?

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಇದ್ದ ವೇದಿಕೆಗೆ ನುಗ್ಗಿದ ಆಗಂತುಕ!

SCROLL FOR NEXT