ರವಿಚಂದ್ರನ್-ಖುಷ್ಬು 
ಸಿನಿಮಾ ಸುದ್ದಿ

ರವಿಚಂದ್ರನ್ ಭೇಟಿ ಮಾಡಿದ ನಟಿ ಖುಷ್ಬು

ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ಜನ್ಮದಿನ ಆಚರಣೆ ಆಗಸ್ಟ್ 16 ರಂದು ನಡೆದಿದ್ದು, ವಿಶೆಷ ಅಥಿತಿಯಾಗಿ ನಟಿ ಖುಷ್ಬು ಆಗಮಿಸಿದ್ದರು.

ಬೆಂಗಳೂರು: ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ಜನ್ಮದಿನ ಆಚರಣೆ ಆಗಸ್ಟ್ 16 ರಂದು ನಡೆದಿದ್ದು, ಕ್ರೇಜಿಸ್ಟಾರ್ ಮನೆಗೆ ಸ್ಪೆಷಲ್ ಗೆಸ್ಟ್ ಆಗಮಿಸಿದ್ದರು, ಹುಟ್ಟುಹಬ್ಬದ ಅಂಗವಾಗಿ ವಿಕ್ರಮ್ ಗೆ ತಂದೆಯಿಂದ ಹುಂಡೈ ಕ್ರಿಟಾ ಕಾರು ವಿಶೇಷ ಉಡುಗೊರೆಯಾಗಿ ಸಿಕ್ಕರೆ, ವಿಶೆಷ ಅಥಿತಿಯಾಗಿ ನಟಿ ಖುಷ್ಬು ಆಗಮಿಸಿದ್ದರು.

ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಪರ ಪ್ರಚಾರ ಮಾಡುವುದಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಖುಷ್ಬು ರವಿಚಂದ್ರನ್ ರ ಮಗ ವಿಕ್ರಮ್ ಗೆ ಶುಭಾಷಯ ಕೋರಿದರು. ಇದೇ ವೇಳೆ ನಟಿ ಸರೋಜಾ ದೇವಿ ಅವರನ್ನೂ ಭೇಟಿ ಮಾಡಿದರು.

ರವಿಚಂದ್ರನ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಖುಷ್ಬು ಪಾಲ್ಗೊಂಡು ಬಿಬಿಎಂಪಿ ಚುನಾವಣೆ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡರು. ಖುಷ್ಬು, ರವಿಚಂದ್ರನ್ ಅವರ ರಣಧೀರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದು ರವಿಚಂದ್ರನ್ ಅವರನ್ನು ತಮ್ಮ ಮಾರ್ಗದರ್ಶಕರೆಂದೇ ಪರಿಗಣಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT