ಚಿತ್ರತಂಡದ ಪರವಾಗಿ ನಟಿ ರೂಪಿಕಾ ಪ್ರಶಸ್ತಿ ಸ್ವೀಕರಿಸುತ್ತಿರುವುದು. 
ಸಿನಿಮಾ ಸುದ್ದಿ

ಕೊಲ್ಹಾಪುರ ಅಂತರರಾಷ್ಟ್ರೀಯ ಚಿತ್ರೋತ್ಸದಲ್ಲಿ `ಇಂಗಳೆ ಮಾರ್ಗ’ಪ್ರದರ್ಶನ

ವೈಷ್ಣೋದೇವಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಮಾಜ ಸೇವಕ ಹಾಗೂ...

ವೈಷ್ಣೋದೇವಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಮಾಜ ಸೇವಕ ಹಾಗೂ ವಿಕಲಚೇತನ ಕ್ರೀಡಾಪಟು ಘನಶ್ಯಾಂ ಬಾಂಡಗೆ ಅವರು ನಿರ್ಮಿಸಿರುವ, ವಿಶಾಲ್‍ರಾಜ್ ನಿರ್ದೇಶನದ `ಇಂಗಳೆ ಮಾರ್ಗ’ ಚಿತ್ರ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಇತ್ತೀಚೆಗೆ ನಡೆದ 3ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಯಿತು.

ಸಾಮಾಜಿಕ ಸಂದೇಶವನ್ನು ನೀಡುವ 'ಇಂಗಳೆ ಮಾರ್ಗ' ಚಿತ್ರಕ್ಕೆ ತೀರ್ಪುಗಾರರ ವೀಶೇಷ ಪ್ರಶಸ್ತಿ ದೊರಕಿತು. ಚಿತ್ರತಂಡದ ಪರವಾಗಿ ನಟಿ ರೂಪಿಕಾ ಪ್ರಶಸ್ತಿ ಸ್ವೀಕರಿಸಿದರು.

ಈ ಚಿತ್ರ ಸರಜೂ ಕಾಟ್ಕರ್‌ ಅವರ 'ದೇವರಾಯ' ಎಂಬ ಕಾದಂಬರಿಯನ್ನಾಧರಿಸಿದ್ದು, ಇದೊಂದು ನೈಜ ಘಟನೆಯಾಧಾರಿತ ಚಿತ್ರ. ಬೆಳಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ದೇವರಾಯ ಇಂಗಳೆ ಎಂಬಾತ ದಲಿತರಿಗಾಗಿ ನಡೆಸಿದ ಹೋರಾಟವನ್ನು ಈ ಕಥೆ ಹೇಳುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT