ರಮೇಶ್ ಅರವಿಂದ್ 
ಸಿನಿಮಾ ಸುದ್ದಿ

ಸೈನಿಕರಿಗೆ ಹೃದಯಸ್ಪರ್ಶಿ ಪತ್ರ ಬರೆದ ನಟ ರಮೇಶ್ ಅರವಿಂದ್: ವಿಡಿಯೋ ವೈರಲ್

ನಟ ರಮೇಶ್ ಅರವಿಂದ್ ದೇಶ ಕಾಯುವ ಸೈನಿಕರಿಗೆ ಭಾವಪೂರ್ಣ ಪತ್ರ ಬರೆದಿದ್ದಾರೆ. ಎಲ್ಲರನ್ನೂ ಕಾಯುತ್ತಿರುವ ವೀರ ಯೋಧರಿಗೆ ಅವರು ಥ್ಯಾಂಕ್ಸ್‌ ಹೇಳುವುದಕ್ಕೆಂದು ಪತ್ರ ..

ಬೆಂಗಳೂರು: ದೇಶಾದ್ಯಂತ 70 ಸ್ವಾತಂತ್ರ್ಯೋತ್ಸವ ಆಚರಣೆ ಮುಗಿದಿದೆ. ವಿವಿದೆಡೆ ಸ್ವತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಗಿದೆ. ಈ ಹೊತ್ತಿನಲ್ಲೇ ನಟ ರಮೇಶ್ ಅರವಿಂದ್ ದೇಶ ಕಾಯುವ ಸೈನಿಕರಿಗೆ ಭಾವಪೂರ್ಣ ಪತ್ರ ಬರೆದಿದ್ದಾರೆ. ಎಲ್ಲರನ್ನೂ ಕಾಯುತ್ತಿರುವ ವೀರ ಯೋಧರಿಗೆ ಅವರು ಥ್ಯಾಂಕ್ಸ್‌ ಹೇಳುವುದಕ್ಕೆಂದು ಪತ್ರ ಬರೆದಿದ್ದಾರೆ. ಅದನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ರಮೇಶ್ ಅರವಿಂದ್ ಅಪ್ ಲೋಡ್ ಮಾಡಿದ್ದಾರೆ.

ಪ್ರಿಯ ಯೋಧ,

 ನಿಮ್ಮ ಕಣ್ಣು ಕಪ್ಪಾಗಿದೆಯಾ ಅಥವಾ ಕಂದು ಬಣ್ಣದ್ದಾಗಿದೆಯಾ? ನೀವೆಷ್ಟು ಉದ್ದ ಇದ್ದೀರಾ? ನಿಮ್ಮ ನಗೆ ಹೇಗಿದೆ? ನನಗೆ ನಿಮ್ಮ ಬಗ್ಗೆ ಯಾವೊಂದು ವಿಷಯವೂ ಗೊತ್ತಿಲ್ಲ. ಆದರೆ, ಒಂದು ವಿಷಯವಂತೂ ಸ್ಪಷ್ಟ. ನೀವೊಬ್ಬ ಅದ್ಭುತ ಮನುಷ್ಯ. ನಾನು ಕುಟುಂಬ ಸಮೇತನಾಗಿ ಬೆಂಗಳೂರಿನಲ್ಲಿ ನೆಮ್ಮದಿಯಾಗಿ ಶಾಪಿಂಗ್ ಮಾಡುತ್ತಿರಬೇಕಾದರೇ, ಅದಕ್ಕೆ ಕಾರಣ ನೀವೇ .

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT