ಯಶ್-ರಾಧಿಕಾ ಪಂಡಿತ್ 
ಸಿನಿಮಾ ಸುದ್ದಿ

ಪರಮಾಪ್ತರಿಗೆ ಮಾತ್ರ ಯಶ್-ರಾಧಿಕಾ ಪಂಡಿತ್‌ರ ವಿಶೇಷ ಮದುವೆಯ ಮಮತೆಯ ಕರೆಯೋಲೆ

ಮದುವೆಗೆ ಅಣಿಯಾಗಿರುವ ಯಶ್-ರಾಧಿಕಾ ಪಂಡಿತ್ ಜೊಡಿ ಮದುವೆಯ ಮಮತೆಯ ಕರೆಯೋಲೆಯನ್ನು ಹಂಚಲು ಶುರು ಮಾಡಿದ್ದು ಈ ಮಧ್ಯೆ ತಮ್ಮ ಪರಮಾಪ್ತರಿಗೆ ಅಂತಾನೇ...

ಮದುವೆಗೆ ಅಣಿಯಾಗಿರುವ ಯಶ್-ರಾಧಿಕಾ ಪಂಡಿತ್ ಜೊಡಿ ಮದುವೆಯ ಮಮತೆಯ ಕರೆಯೋಲೆಯನ್ನು ಹಂಚಲು ಶುರು ಮಾಡಿದ್ದು ಈ ಮಧ್ಯೆ ತಮ್ಮ ಪರಮಾಪ್ತರಿಗೆ ಅಂತಾನೇ ಯಶ್ ವಿಶೇಷ ಆಮಂತ್ರಣ ಪತ್ರಿಕೆಯೊಂದನ್ನು ತಯಾರಿಸಿದ್ದು ಕೆಲವರಿಗೆ ಮಾತ್ರ ಈ ಆಮಂತ್ರಣ ಪತ್ರಿಕೆ ಸಿಗಲಿದೆ.

ಕುಟುಂಬಸ್ಥರು ಮಾಡಿರುವ ಆಮಂತ್ರಣ ಪತ್ರದ ಜತೆಗೆ ಯಶ್-ರಾಧಿಕಾ ತಮ್ಮ ಪರಮಾಪ್ತರಿಗಾಗಿ ವಿಶೇಷವಾಗಿ ಮುದ್ದಾದ ಕವನ-ಆಮಂತ್ರಣ ಸಿದ್ಧಪಡಿಸಿದ್ದಾರೆ. ಇದನ್ನು ನಿರ್ದೇಶಕ ಎಪಿ ಅರ್ಜುನ್ ಬರೆದಿದ್ದಾರೆ.

ಅರ್ಜುನ್ ಬರೆದಿರುವ ಪ್ರೇಮಕಾವ್ಯ ಯಶ್ ಮತ್ತು ರಾಧಿಕಾಗೆ ಬಹಳ ಅಚ್ಚುಮೆಚ್ಚಾಗಿದ್ದು ಈ ಆಮಂತ್ರಣ ಕೆಲವೇ ಪರಮಾಪ್ತರಿಗೆ ಮಾತ್ರ ಕೊಡಲಿದ್ದಾರೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT