ವಿಜಯ್ ಸೇತುಪತಿ ಮತ್ತು ವಸಂತ್ ವಿಷ್ಣು 
ಸಿನಿಮಾ ಸುದ್ದಿ

ಕನ್ನಡದಲ್ಲಿ ವಿಜಯ್ ಸೇಥುಪತಿ ನಟನೆಯ ಚೊಚ್ಚಲ ಸಿನಿಮಾ 'ಅಖಾಡ' ಆಗಸ್ಟ್ ನಲ್ಲಿ ರಿಲೀಸ್

ವಸಂತ್ ವಿಷ್ಣು ಮತ್ತು ವಿಜಯ್ ಸೇಥುಪತಿ ನಟನೆಯ ದ್ವಿಭಾಷಾ ಚಿತ್ರ ಅಖಾಡ ಸಿನಿಮಾವನ್ನು ಜಿಗರ್ ಥಂಡ ಖ್ಯಾತಿಯ ಶಿವ ಗಣೇಶ್ ನಿರ್ದೇಶಿಸುತ್ದಿದ್ದು...

ಬೆಂಗಳೂರು: ವಸಂತ್ ವಿಷ್ಣು ಮತ್ತು ವಿಜಯ್ ಸೇಥುಪತಿ ನಟನೆಯ ದ್ವಿಭಾಷಾ ಚಿತ್ರ ಅಖಾಡ ಸಿನಿಮಾವನ್ನು ಜಿಗರ್ ಥಂಡ ಖ್ಯಾತಿಯ ಶಿವ ಗಣೇಶ್ ನಿರ್ದೇಶಿಸುತ್ದಿದ್ದು, ತಮಿಳು ಮತ್ತು ಕನ್ನಡದಲ್ಲಿ ಚಿತ್ರ ತಯಾರಾಗಿದೆ.
ಕಳೆದ ಮೂರವರೆ ವರ್ಷಗಳಿಂದ ಸಿನಿಮಾ ಕೆಲಸ ನಡೆಯುತ್ತಿದ್ದು ಮೊದಲ ಬಾರಿಗೆ ವಿಜಯ್ ಸೇತುಪತಿ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಸೆನ್ಸಾರ್ ಮಂಡಳಿ ಅನುಮತಿ ಪಡೆದ ಕೂಡಲೇ ಮೊದಲ ಪ್ರಮೋಷನ್ ಆರಂಭವಾಗಲಿದೆ, ಸಿನಮಾ ಚಿತ್ರೀಕರಣ ಕೆಲಕಾಲ ಸ್ಥಗಿತಗೊಂಡಿತ್ತು.
ಸಿನಿಮಾದ ಕೆಲ ಭಾಗಗಳನ್ನು ಮತ್ತೆ ಶೂಟಿಂಗ್ ಮಾಡಿದ್ದೇವೆ, ಮೊದಲು ಬುಕ್ ಮಾಡಿದ್ದ ಕಲಾವಿದರ ಡೇಟ್ಸ್ ಹೊಂದಾಣಿಕೆ ಸಾಧ್ಯವಾಗದ ಕಾರಣ ಹೊಸ ಕಲಾವಿದರೊಂದಿಗೆ ಸಿನಿಮಾ ಶೂಟಿಂಗ್ ಮುಗಿಸಿದ್ದೇವೆ, ವಿಜಯ್ ಮೊದಲಿು ಬೋರ್ಡ್ ಗೆ ಬಂದರು. ಸೇತುಪತಿ ನಂತರ ಅವರು ಈ ಸಿನಿಮಾಗೆ ಬಂದರು ಎಂದು  ವಸಂತ್ ವಿಷ್ಣು ತಿಳಿಸಿದ್ದಾರೆ.,
ಕನ್ನಡದಲ್ಲಿ ಅಖಾಡ ತಮಿಳಿನಲ್ಲಿ ಎಡಕು ಎಂದು ಟೈಟಲ್ ಇಡಲಾಗಿದೆ, ಸೋಷಿಯಲ್ ಮೀಡಿಯಾ ಇರದ ಸಮಯದಲ್ಲಿನ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದ್ದಾರೆ,
ಆಗಸ್ಟ್ ನಲ್ಲಿ ಕನ್ನಡ ವರ್ಸನ್ ರಿಲೀಸ್ ಆಗುವ ಸಾಧ್ಯತೆಯಿದೆ, ನಂತರ ತಮಿಳಿನಲ್ಲಿ ಬಿಡುಗಡೆ ಮಾಡಲಾಗುವುದು, ನಯನ, ಅವಿನಾಶ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT