ರವೀನಾ ಟಂಡನ್ 
ಸಿನಿಮಾ ಸುದ್ದಿ

ನಾನು ದಕ್ಷಿಣ ಭಾರತೀಯ ಸಿನಿಮಾಗಳ ದೊಡ್ಡ ಅಭಿಮಾನಿ: ರವೀನಾ ಟಂಡನ್

20 ವರ್ಷಗಳ ನಂತರವೂ  ಉಪೇಂದ್ರ ಸಿನಿಮಾದ ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಡನ್ನು ನೆನೆಪಿಟ್ಟುಕೊಂಡಿದ್ದಾರೆ. 1999ರಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ರವೀನಾ ನಟಸಿದ್ದರು.

20 ವರ್ಷಗಳ  ನಂತರ ಮತ್ತೆ ಕನ್ನಡ ಸಿನಿಮಾದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಕೆಜಿಎಫ್-2ನಲ್ಲಿ ನಟಿಸುತ್ತಿದ್ದಾರೆ.

20 ವರ್ಷಗಳ ನಂತರವೂ  ಉಪೇಂದ್ರ ಸಿನಿಮಾದ ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಡನ್ನು ನೆನೆಪಿಟ್ಟುಕೊಂಡಿದ್ದಾರೆ. 1999ರಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ರವೀನಾ ನಟಸಿದ್ದರು.

ಸಿನಿಮಾ ಆಫರ್ ಹೇಗೆ ಬಂಂತಪ ಎಂಬುದು ನನಗೆ ನೆನಪಿಲ್ಲ,  ಆದರೆ ಉಪೇಂದ್ರ ಸಿನಿಮಾ ಶೂಟಿಂಗ್ ಸಂಪೂರ್ಣ ನೆನಪಿದೆ. ನಾನು ಮಾಡಿದ ಪಾತ್ರ, ಹಾಗೂ ಶೂಟಿಂಗ್ ನಡೆದ ಜಾಗ ಎಲ್ಲವೂ ನೆನಪಿದೆ,  ಆ ವಿಷಯವನ್ನು ನಾನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಜೊತೆ ಚರ್ಚಿಸಿದ್ದೇನೆ,  ಉಪೇಂದ್ರ ಅವರಂತ ಜೀನಿಯಸ್ ಮ್ಯಾನ್ ಜೊತೆ ಕೆಲಸ ಮಾಡುವುದು ಅತ್ಯದ್ಭುತ ಅನುಭವ, ತುಂಬಾ ತಮಾಷೆಯಿತ್ತು ಎಂದು ಸ್ಮರಿಸಿದ್ದಾರೆ.

ಕೆಜಿಎಫ್  -2 ನಲ್ಲಿ ರವೀನಾ ಟಂಡನ್ ಮತ್ತು ಸಂಜಯ್ ದತ್ ಪಾತ್ರ ನಿರ್ವಹಿಸುತ್ತಿದ್ದಾರೆ. 

“ಕೆಜಿಎಫ್ ಭಾಗ 1 ನಮ್ಮ ಪಾತ್ರ ಒಳಗೊಂಡಿದೆ, ಆದರೆ ಕೆಜಿಎಫ್  2 ಪ್ರಾರಂಭವಾಗುವವರೆಗೂ ನಾವು ಚಿತ್ರೀಕರಣ ಪ್ರಾರಂಭಿಸಲಿಲ್ಲ. ಕೆಜಿಎಫ್ ಭಾಗ 1ರ ಕಥೆ ಕೇಳಿದ್ದೇನೆ, ನಿಜಕ್ಕೂ ಅದ್ಭುತವಾಗಿದೆ, ಭಾಗ 2 ರಲ್ಲಿ ಎಷ್ಟು ಉದ್ದದ ಪಾತ್ರ ಎಂಬ ಬಗ್ಗೆ ನನಗೆ ತಿಳಿದಿಲ್ಲ,  ಕೆಜಿಎಫ್ ಪ್ಯಾನ್ ಇಂಡಿಯಾ ಆಗಿದೆ, ಪ್ಯಾನ್ ಇಂಡಿಯಾ ಈಗ ಬ್ರ್ಯಾಂಡ್ ಅಗುತ್ತಿದೆ.

ಕೆಜಿಎಫ್ ತುಂಬಾ  ಹೊಸ ಯುಗದ ಸಿನೆಮಾವಾಗಿದ್ದು, ಅದನ್ನು ಅದ್ಭುತವಾಗಿ ಕಾರ್ಯಗತಗೊಳಿಸಲಾಗಿದೆ. ಯಶ್ ಅವರನ್ನು ನೋಡಿ,  ಯಶ್ ಆನ್ ಸ್ಕ್ರೀನ್ ಪ್ರದರ್ಶನ ನಂಬಲು ಅಸಾಧ್ಯ,  ನಾನು ಕೆಜಿಎಫ್ ಭಾಗ 1 ನೋಡಿದಾಗ ನಾನು ಕಳೆದು ಹೋದೆ ಎಂದು ಹೇಳಿರು ರವೀನಾ ನಾನು ಸೌತ್ ಇಂಡಿಯನ್ ಸಿನಿಮಾ ಫ್ಯಾನ್ ಆಗಿದ್ದೇನೆ ಎಂದು ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT