(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ನಗರ ಸಮಸ್ಯೆ ಇತ್ಯರ್ಥಕ್ಕೆ 12 ಯೋಜನೆಗಳು ಅಗತ್ಯ

`ಸಿಟಿಜನ್ ಫಾರ್ ದಿ ಕ್ಯಾಂಪೇನ್' ಹೆಸರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಗರದ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಯುನೈಟೇಡ್ ಟೆಕ್ನಾಲಜೀಸ್ ಮುಂದಾಗಿದೆ...

ಬೆಂಗಳೂರು: `ಸಿಟಿಜನ್ ಫಾರ್ ದಿ ಕ್ಯಾಂಪೇನ್' ಹೆಸರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಗರದ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಯುನೈಟೇಡ್ ಟೆಕ್ನಾಲಜೀಸ್ ಮುಂದಾಗಿದೆ.

ಮೊಬಿಲಿಟಿ, ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸುರಕ್ಷತೆ, ಸ್ವಂತ ಕಟ್ಟಡ, ಗುಣಮಟ್ಟದ ನೀರು ಮತ್ತು ಸಾರ್ವಜನಿಕ ಸುರಕ್ಷತೆ, ಸ್ವಂತ ಕಟ್ಟಡ, ಗುಣಮಟ್ಟದ ನೀರು ಮತ್ತು ಸಾರ್ವಜನಿಕ ಸ್ಥಳಗಳ  ಉನ್ನತೀಕರಣಕ್ಕಾಗಿ 12 ಯೋಜನೆಗಳನ್ನು ಯುನೈಟೇಡ್ ಟೆಕ್ನಾಲಜೀಸ್ ಸಿದ್ಧಪಡಿಸುತ್ತಿದೆ. ನೂತ ನ ಆಲೋಚನೆಗಳೊಂದಿಗೆ ಹೊಸ ಯೋಜನೆಗಳನ್ನು ರೂಪಿಸಿರುವ 12 ತಂಡಗಳನ್ನು ಶನಿವಾರ ನಗರದ ಹೋಟೆಲೊಂದರಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರೋತ್ಸಾಹಿಸಲಾಯಿತು.

ಸಿಪಿಪಿಎಸ್ ಸಹ ಸಂಸ್ಥಾಪಕಿ ಸ್ಮಿತಾ ಶ್ರೀನಿವಾಸನ್ ಮಾತನಾಡಿ, ``ನೆರೆಹೊರೆ ಯವರ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಸುಂದರ ನಗರ ರೂಪಿಸುವುದು ಸಂಸ್ಥೆಯ ಉದ್ದೇಶ. ಈಗಾಗಲೇ ಸಿದ್ಧಗೊಂಡಿರುವ 12 ಯೋಜನೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅನುಮತಿಗೆ ಕಳುಹಿಸಲಾಗಿದೆ. ಬಿಬಿಎಂಪಿ ಅನುಮತಿ ನೀಡಿದರೆ ಮುಂದಿನ ಆರು ತಿಂಗಳೊಳಗೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು,'' ಎಂದು ಹೇಳಿದರು.

``ಸದ್ಯದ ಸಮಾಜಕ್ಕೆ ನೆರೆ ಸುಧಾರಣೆ ಪಾಲುದಾರಿಕೆ ಕಲ್ಪನೆ ಪ್ರಸ್ತುತವಾಗಿದೆ. ನೆರೆಹೊರೆಯವರ ಸಮಸ್ಯೆಗಳನ್ನು ಇತ್ಯರ್ಥ- ಗೊಳಿಸು-ವುದು ಪ್ರಮುಖ ಆದ್ಯತೆಯಾಗಿದೆ. ಬಿಪಿಎಸ್‍ಸಿ, ಸಿಪಿಪಿಎಸ್, ಡಬ್ಲ್ಯೂಆರ್ಐ ಇಂಡಿಯಾ ದಿ ಪ್ರ್ಯಾಕ್ಟೀಸ್ ಆ್ಯಂಡ್ ಯುನೈಟೇಡ್ ವೇ ಆಫ್ ಬೆಂಗಳೂರು ಪಾಲುದಾರಿಕೆ ಹೊಂದಿವೆ,'' ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT